ಟ್ರ್ಯಾಕ್ಟರ್, ಭಜನೆಯೊಂದಿಗೆ ಪ್ರತಿಭಟಿಸಿದ ಸೂರಶೆಟ್ಟಿಕೊಪ್ಪದ ಗ್ರಾಮಸ್ಥರು: ಕಾರಣ ಏನು!?

ಧಾರವಾಡ: ಕಲಘಟಗಿ ತಾಲೂಕಿನ ಸೂರಶೆಟ್ಟಿಕೊಪ್ಪ ಗ್ರಾಮದ ಸರ್ವೆ ನಂಬರ್ 126ರಲ್ಲಿ ಬರುವ 84 ಎಕರೆ 22 ಗುಂಟೆ ಸರ್ಕಾರಿ ಗೋಮಾಳ ಜಮೀನನ್ನು ಕೆಲವರು ಮುಫತ್ ಗಾಯರಾಣಾ ಎಂದು ಅತಿಕ್ರಮಣ ಮಾಡಿದ್ದು, ಆ ಅತಿಕ್ರಮಣ ತೆರವುಗೊಳಿಸುವಂತೆ ಒತ್ತಾಯಿಸಿ ಸೂರಶೆಟ್ಟಿಕೊಪ್ಪದ ಗ್ರಾಮಸ್ಥರು ಟ್ರ್ಯಾಕ್ಟರ್ ಹಾಗೂ ಭಜನೆ ಸಮೇತ ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಬಂದು ಪ್ರತಿಭಟನೆ ನಡೆಸಿದರು. Salman Khan: ನನ್ನ ಕೊಲ್ಲಲು ಆ ಗ್ಯಾಂಗ್ ಯತ್ನಿಸುತ್ತಿದೆ; ನಟ ಸಲ್ಮಾನ್ ಖಾನ್ ಹೇಳಿದ್ದು ಯಾರ ಬಗ್ಗೆ!? ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ … Continue reading ಟ್ರ್ಯಾಕ್ಟರ್, ಭಜನೆಯೊಂದಿಗೆ ಪ್ರತಿಭಟಿಸಿದ ಸೂರಶೆಟ್ಟಿಕೊಪ್ಪದ ಗ್ರಾಮಸ್ಥರು: ಕಾರಣ ಏನು!?