ಕಾಗವಾಡ: ಮಂಗಗಳ ಕಾಟಕ್ಕೆ ಹೈರಾಣಾದ ಗ್ರಾಮಸ್ಥರು!

ಬೆಳಗಾವಿ:- ಜಿಲ್ಲೆ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ಮಂಗಗಳು ವಾಹನ ಸವಾರರ ಅತೀಯಾದ ತೊಂದರೆ ನೀಡುತ್ತಿದ್ದು, ವಾಹನ ಸವಾರರನ್ನು ಅಡ್ಡಗಟ್ಟುತ್ತಿದ್ದು, ವಾಹನ ಸವಾರಿಗೆ ಅಡ್ಡಿ ಪಡೀಸಿ, ಅನಾಹುತಗಳು ಸಂಭವಿಸುತ್ತಿರುವ ಹಿನ್ನೆಲೆ ಗ್ರಾಮಸ್ಥರು ಹೈರಾಣಾಗಿ ಹೋಗಿದ್ದಾರೆ. ರಾಹುಲ್‌ ದ್ರಾವಿಡ್‌ಗೆ ವಿಶೇಷ ಸಂದೇಶ ರವಾನಿಸಿದ ಗೌತಮ್‌ ಗಂಭೀರ್‌ ದ್ವಿಚಕ್ರ ವಾಹನ ಸವಾರನಿಗೆ ಜವರಾಯನಂತೆ ಅಡ್ಡಬಂದು ಡಿಕ್ಕಿ ಹೊಡೆದುದ್ದರಿಂದ ವಾಹನ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ತಾಲೂಕಿನ ತಾಂವಶಿ ಗ್ರಾಮದ ಸಿದಗೌಡ ನರಸಗೌಡ ಇಮಗೌಡರ್ ಇತನಿಗೆ ಗಂಭೀರ ಗಾಯಗಳಾಗಿದ್ದು , ಗಾಯಗೊಂಡ ವ್ಯಕ್ತಿಯನ್ನು … Continue reading ಕಾಗವಾಡ: ಮಂಗಗಳ ಕಾಟಕ್ಕೆ ಹೈರಾಣಾದ ಗ್ರಾಮಸ್ಥರು!