Dharavada: ಹಳ್ಳಿ ಹುಡುಗಿ ಜಯಶ್ರೀ ತಳವಾರ ಉಡಿಗೆ ಒಂಬತ್ತು ಚಿನ್ನದ ಪದಕ!

ಧಾರವಾಡ : ಆಶಾ ಕಾರ್ಯಕರ್ತೆ ಮತ್ತು ಗ್ರಾಮ ಪಂಚಾಯತಿ ಸಿಪಾಯಿಯ ಸುಪುತ್ರಿಯಾದ ಜಯಶ್ರೀ ತಳವಾರ ಅವರು 09 ಚಿನ್ನದ ಪದಕಗಳನ್ನು ತನ್ನುಡಿಗೆ ಹಾಕಿಕೊಂಡು ಉತ್ತಮ ಸಾಧನೆ ತೋರಿದ್ದಾಳೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ‌ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ 2022ರಲ್ಲಿ ಪ್ರವೇಶ ಪಡೆದು, ಉತ್ತಮವಾಗಿ ಅಭ್ಯಾಸ ಮಾಡಿ 2023-24ನೇ ಬ್ಯಾಚನ ಅತ್ಯುತ್ತಮ ವಿದ್ಯಾರ್ಥಿಯಾಗಿ ಹೊರಹೊಮ್ಮಿದ ಜಯಶ್ರೀಗೆ ಸೆ.24ರಂದು ಧಾರವಾಡದ ಗಾಂಧೀ ಭವನದಲ್ಲಿ ನಡೆದ ಕರ್ನಾಟಕ ವಿಶ್ವ ವಿದ್ಯಾಲಯದ 74ನೇ ವಾರ್ಷಿಕ ಘಟಿಕೋತ್ಸವದಲ್ಲಿ ಉನ್ನತ‌ ಶಿಕ್ಷಣ ಸಚಿವರಾದ ಡಾ.ಎಂ.ಸಿ. … Continue reading Dharavada: ಹಳ್ಳಿ ಹುಡುಗಿ ಜಯಶ್ರೀ ತಳವಾರ ಉಡಿಗೆ ಒಂಬತ್ತು ಚಿನ್ನದ ಪದಕ!