ವಿಜಯಪುರ: ವೃದ್ಧೆಯ ಚಿನ್ನ ಕಳ್ಳತನಗೈದು ಕಳ್ಳರು ಎಸ್ಕೇಪ್…!
ವಿಜಯಪುರ:- ಬೈಕ್ನಲ್ಲಿ ಆಗಮಿಸಿದ ಕಳ್ಳರು ವೃದ್ಧೆಯ ಚಿನ್ನ ಕಳ್ಳತನಗೈದು ಪರಾರಿ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಬೇವನೂರ ಗ್ರಾಮದಲ್ಲಿ ಜರುಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಕಾಂಗ್ರೆಸ್ ನಾಯಕಿ ಪಾಲಿದೆ – ಅಶೋಕ್ 70 ವರ್ಷದ ವೃದ್ಧೆಯಾದ ಸೋನಾಬಾಯಿ ಪರೀಟ್ ಎಂಬುವರ 3 ತೊಲಿಯ ಚಿನ್ನದ ಬೋರಮಾಳ ಕಿತ್ತುಕೊಂಡು ಪರಾರಿಯಾದ ಕಳ್ಳ ಎನ್ನಲಾಗಿದೆ. ಗಾಯಾಳು ಸೋನಾಬಾಯಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂಡಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
Copy and paste this URL into your WordPress site to embed
Copy and paste this code into your site to embed