ವಿಜಯಪುರ: ತಂಪು ಪಾನೀಯ ತುಂಬಿದ್ದ ಬೃಹತ್ ಟ್ರಕ್ ಪಲ್ಟಿ..

ವಿಜಯಪುರ:- ತಂಪು ಪಾನೀಯ ತುಂಬಿದ್ದ ಬೃಹತ್ ಟ್ರಕ್ ಪಲ್ಟಿ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ಸಾರವಾಡ ಬಳಿಯ ದೋಣಿ ಬ್ರಿಡ್ಜ್ ಬಳಿ ನಡೆದಿದೆ. ಕುಡಿದ ಮತ್ತಿನಲ್ಲಿ ಕಾರು ಅಪಘಾತ: ನಟಿ ರವೀನಾ ಟಂಡನ್ ಮೇಲೆ ಹಲ್ಲೆಗೆ ಮುಂದಾದ ಜನ ಅಪಘಾತದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ತಂಪು ಪಾನೀಯ ಮಣ್ಣುಪಾಲಾಗಿದೆ. ತಂಪು ಪಾನೀಯ ಕೊಂಡೊಯ್ಯಲು ಜನತೆ ಮುಗಿಬಿದ್ದಿದ್ದಾರೆ. ಗೋವಾದಿಂದ ಹೈದ್ರಾಬಾದ್ ಗೆ ತೆರಳುತ್ತಿದ್ದ ಬೃಹತ್ ಟ್ರಕ್ ಎನ್ನಲಾಗಿದೆ. ಅಪಘಾತದಲ್ಲಿ ಚಾಲಕ ಹಾಗೂ ಕ್ಲೀನರ್ ಗೆ ಸಣ್ಣಪುಟ್ಟ ಗಾಯವಾಗಿದೆ. ಗಾಯಾಳುಗಳನ್ನ … Continue reading ವಿಜಯಪುರ: ತಂಪು ಪಾನೀಯ ತುಂಬಿದ್ದ ಬೃಹತ್ ಟ್ರಕ್ ಪಲ್ಟಿ..