ವಿಜಯಪುರ: ಮಳೆ ಆರ್ಭಟ.. ಅಡವಿಹುಲಗಬಾಳ ಗ್ರಾಮದ ಸಂಪರ್ಕ ರಸ್ತೆ ಕಡಿತ!

ವಿಜಯಪುರ :- ತಡರಾತ್ರಿ ಸುರಿದ ಭಾರೀ ಮಳೆ ಹಿನ್ನಲೆಯಲ್ಲಿ ಗ್ರಾಮದ ಸಂಪರ್ಕ ರಸ್ತೆ ಕಡಿತ ಮಾಡಲಾಗಿದೆ. ಅಡವಿಹುಲಗಬಾಳ ಗ್ರಾಮ ಹಾಗೂ ತಾಂಡಾದ ಸಂಪರ್ಕ ರಸ್ತೆ ಕಡಿತ ಮಾಡಲಾಗಿದೆ. ರೈತರಿಗೆ ಭರ್ಜರಿ ಗುಡ್ ನ್ಯೂಸ್.. ಈ ಬಾರಿ ಖಾತೆಗೆ ಹೋಗುತ್ತೆ ಡಬಲ್ ಹಣ.. ಹೇಗೆ ಅಂತೀರಾ!? ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣಕ್ಕೆ ಆಗಮಿಸುವ ರಸ್ತೆ ಸಂಪರ್ಕ ಕಡಿತ ಮಾಡಲಾಗಿದೆ ಎನ್ನಲಾಗಿದೆ. ಭಾರೀ ಮಳೆಯ ಪರಿಣಾಮ ತುಂಬಿ ಹರಿದ ಹಳ್ಳದ ಹಿನ್ನಲೆಯಲ್ಲಿ ಸಂಪರ್ಕ ಕಡಿತ ಮಾಡಲಾಗಿದೆ. ಮುದ್ದೇಬಿಹಾಳ ಪಟ್ಟಣಕ್ಕೆ ಆಗಮಿಸುವ … Continue reading ವಿಜಯಪುರ: ಮಳೆ ಆರ್ಭಟ.. ಅಡವಿಹುಲಗಬಾಳ ಗ್ರಾಮದ ಸಂಪರ್ಕ ರಸ್ತೆ ಕಡಿತ!