ವಿಜಯನಗರ: ಬಾಲಕಿಯರ ವಸತಿ ನಿಲಯದಲ್ಲಿ ಭ್ರಷ್ಟಾಚಾರ -ಮಕ್ಕಳ ಧಾನ್ಯಗಳಲ್ಲಿ ಗೋಲ್ಮಾಲ್!

ವಿಜಯನಗರ:- ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಸಿಗಬೇಕಾದ ಆಹಾರ ಧಾನ್ಯಗಳನ್ನು ಹಾಸ್ಟೇಲ್ ಮೇಲ್ವಿಚಾರಕರಾದ ಶ್ವೇತಾ ಅವರು ಕಳ್ಳ ಮಾರ್ಗದಲ್ಲಿ ಬೇರೆಡೆ ಸಾಗಿಸುತ್ತಿರುವ ಆರೋಪ ಕೇಳಿ ಬಂದಿದೆ. IPL 2024: IPL ನಲ್ಲಿ ಕಿಂಗ್ ಕೊಹ್ಲಿಯ ಈ ದಾಖಲೆ ಸರಿಗಟ್ಟುವುದು ಸುಲಭವಲ್ಲ! ವಿಜಯನಗರ ಜಿಲ್ಲೆ ಕಮಲಾಪುರ ಪಂಚಾಯತಿ ವ್ಯಾಪ್ತಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಸವಿತಾ ಅಂಬೇಡ್ಕರ್ ಬಾಲಕಿಯರ ವಸತಿ ನಿಲಯ ಕಮಲಾಪುರದಲ್ಲಿ ಘಟನೆ ನಡೆದಿದೆ. 50 ವಿದ್ಯಾರ್ಥಿಗಳ ಸಂಖ್ಯೆಯನ್ನು ಹೊಂದಿರುವ ಹಾಸ್ಟೇಲ್ ಬೇಸಿಗೆಯ ರಜೆಗೆ ಮಕ್ಕಳು ಮನೆಗಳಿಗೆ ಹೋಗುವುದನ್ನೇ ಕಾದು ಕುಳಿತ … Continue reading ವಿಜಯನಗರ: ಬಾಲಕಿಯರ ವಸತಿ ನಿಲಯದಲ್ಲಿ ಭ್ರಷ್ಟಾಚಾರ -ಮಕ್ಕಳ ಧಾನ್ಯಗಳಲ್ಲಿ ಗೋಲ್ಮಾಲ್!