Vijayalakshmi: ದರ್ಶನ್ ಗಾಗಿ ಜೈಲಿಗೆ 2-3 ಬ್ಯಾಗ್ ತಂದ ವಿಜಯಲಕ್ಷ್ಮಿ: ವಿಡಿಯೋ ನೋಡಿ!

ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿ ದಿನ ಕಳೆಯುತ್ತಲೇ ಇದೆ. ಪತಿ ದರ್ಶನ್ ನನ್ನು ಹೊರತರಲು ವಿಜಯಲಕ್ಷ್ಮಿ ಕೂಡ ಸಾಕಷ್ಟು ಕಾನೂನು ಹೋರಾಟ ಮಾಡುತ್ತಲೇ ಇದ್ದಾರೆ. ಇನ್ನು ದರ್ಶನ್​​ರನ್ನು ಹೊರ ತರುವ ಉದ್ದೇಶದಿಂದ ನ್ಯಾಯಾಲಯ, ಕೇಸ್, ದೇವರು ಹೀಗೆ ಹಲವು ರೀತಿ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಮೆದುಳಿನ ಕ್ಯಾನ್ಸರ್ ಇದ್ರೆ ಭಯ ಬೇಡ: ರಕ್ತ ಪರೀಕ್ಷೆ ಮೂಲಕ ಗಂಟೆಯೊಳಗೆ ಪತ್ತೆ ಹಚ್ಚಬಹುದು! ಇನ್ನು ದರ್ಶನ್​ ಜೈಲಿಗೆ ಹೋದಾಗಿನಿಂದ ಪತ್ನಿ ವಿಜಯಲಕ್ಷ್ಮಿ ಹಾಗೂ … Continue reading Vijayalakshmi: ದರ್ಶನ್ ಗಾಗಿ ಜೈಲಿಗೆ 2-3 ಬ್ಯಾಗ್ ತಂದ ವಿಜಯಲಕ್ಷ್ಮಿ: ವಿಡಿಯೋ ನೋಡಿ!