ಹಾವೇರಿಯಲ್ಲಿ ವರುಣನ ರೌದ್ರನರ್ತನ: ಮೂರು ಸಾವು, ಮನಕಲಕುವ ಘಟನೆ!

ಹಾವೇರಿ:- ಅವರೆಲ್ಲ ಗಾಡವಾದ ನಿದ್ದೆಗೆ ಜಾರಿದ್ರು, ರಕ್ಕಸ ಮಳೆಗೆ ನಿದ್ದೆಯ ಮಂಪರಿನಲ್ಲಿದ್ದವರ ಮೇಲೆ ಬೆಳಗಿನ ಜಾವ ಮನೆಯ ಮೇಲ್ಚಾವಣಿ ಬಿದ್ದು ಇಬ್ಬರು ಮಕ್ಕಳು ಸೇರಿ ಮೂರು ಜನ ಸಾವನ್ನಪ್ಪಿದ್ದು ಗ್ರಾಮಕ್ಕೆ ಗ್ರಾಮವೆ ಮಮ್ಮಲ ಮರುಗುತ್ತಿದೆ. ಸಿಂಧನೂರು ಕ್ಷೇತ್ರದ “ಕೈ” ಶಾಸಕನ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿ ಬರಿಗೈಲಿ ವಾಪಸ್ಸಾದ ಖದೀಮರು! ನಿನ್ನೆಯಿಂದ ಹಾವೇರಿ ಜಿಲ್ಲೆಯಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ಎಡಬಿಡದೆ ಮಳೆ ಸುರಿಯುತ್ತಿದ್ದು ಹಳ್ಳ ಕೊಳ್ಳಗಳು ಭರ್ತಿಯಾಗಿವೆ. ಮತ್ತೊಂದೆಡೆ ಕಳೆದ ರಾತ್ರಿ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮಾದಾಪುರ … Continue reading ಹಾವೇರಿಯಲ್ಲಿ ವರುಣನ ರೌದ್ರನರ್ತನ: ಮೂರು ಸಾವು, ಮನಕಲಕುವ ಘಟನೆ!