ವರುಣನ ರೌದ್ರ ನರ್ತನ: ಬೆಂದಕಾಳೂರು ವಾರದಿಂದಾಯ್ತು ನೆಂದಕಾಳೂರು!

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರುಣಾರ್ಭಟ ಮುಂದುವರೆದಿದೆ. ರಸ್ತೆಗಳು, ಮನೆಮಠಗಳು, ಅಪಾರ್ಟ್ಮೆಂಟ್ ಗಳಿಗೆ ಜಲದಿಗ್ಬಂಧನವಾಗಿದೆ. ಗಾಡಿ ಎತ್ಕೊಂಡು ರಸ್ತೆಗಿಳಿಯುವ ಸವಾರರಿಗೆ ಇದು ನದಿಯೋ, ಸಮುದ್ರವೋ ಎಂಬ ಚಿಂತೆ ಕಾಡ್ತಿದೆ. ಎತ್ತ ಕಣ್ಣಾಯಿಸಿದ್ರೂ ನೀರು ನೀರು ಎಂಬಂತೆ ಬೆಂಗಳೂರು ನೆಂದಕಾಳೂರಾಗಿದೆ. ಈ ಕುರಿತಂತೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. ರಸ್ತೆ ಉದ್ದಕ್ಕೂ ಗುಂಡಿಗಳದ್ದೆ ದರ್ಬಾರ್: ಅಧಿಕಾರಿಗಳ ವಿರುದ್ದ ಸಾರ್ವಜನಿಕರಿಂದ ಪ್ರತಿಭಟನೆ. ಎಲ್ಲಿಗೋದ್ರೆ ಅಲ್ಲಿ ನೀರು, ಕಾಲಿಟ್ಟಲ್ಲೆಲ್ಲಾ ಮುಳುಗಡೆ, ಮನೆ, ಅಪಾರ್ಟ್ಮೆಂಟ್, ರಸ್ತೆಗಳು, ಪ್ರಮುಖ ಏರಿಯಾಗಳೆಲ್ಲವೂ ನದಿಯಂತೆ ಬದಲಾವಣೆ. ಇದು ನಾವು … Continue reading ವರುಣನ ರೌದ್ರ ನರ್ತನ: ಬೆಂದಕಾಳೂರು ವಾರದಿಂದಾಯ್ತು ನೆಂದಕಾಳೂರು!