Facebook Twitter Instagram YouTube
    ಕನ್ನಡ English తెలుగు
    Wednesday, October 4
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    ಮತ್ತೆ ಅಬ್ಬರಿಸಲಿರುವ ವರುಣಾ: ಬಿತ್ತನೆಗೆ ಸಜ್ಜಾದ ರೈತರು!

    AIN AuthorBy AIN AuthorSeptember 11, 2023
    Share
    Facebook Twitter LinkedIn Pinterest Email

    ಮುಂಗಾರು ಪೀಕು ಕೈಕೊಟ್ಟು ಲಕ್ಷಾಂತರ ರೂ. ಹಾನಿ ಅನುಭವಿಸಿರುವ ರೈತರ ಸಂಖ್ಯೆ ಅಧಿಕವಾಗಿದೆ. ನಷ್ಟ ಉಂಟಾಗಿರುವ ಬಗ್ಗೆ ಫೋಟೋ ಸಮೇತ ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದರೂ ನಯಾಪೈಸೆ ಪರಿಹಾರ ಈವರೆಗೂ ರೈತರ ಕೈಗೆ ಸಿಕ್ಕಿಲ್ಲ. ಸರ್ವೇ ಕೆಲಸಕ್ಕೆ ಬರುವುದಾಗಿ ಹೇಳಿರುವ ಅಧಿಕಾರಿಗಳು 15 ದಿನ ಕಳೆದರೂ ಇನ್ನೂ ಬಂದಿಲ್ಲ ಅನ್ನೋ ನಿರಾಸೆಯಲ್ಲೇ ಇದ್ದಾರೆ. ಈ ಹಂತದಲ್ಲಿ ಶೇ.25 ರಿಂದ 30 ರಷ್ಟು ರೈತರು ಅಧಿಕಾರಿಗಳಿಗಾಗಿ ಕಾಯದೇ ಚಿಕ್ಕಾಸಿನ ಜತೆಗೆ ಅವರಿವರ ಹತ್ತಿರ ಸಾಲ ಮಾಡಿ ಪುನಃ ಬಿತ್ತುವ ಮನಸ್ಸು ಮಾಡಿದ್ದಾರೆ. ಹಾಳಾಗಿದ್ದ ಬೆಳೆಯನ್ನೇ ಪುನಃ ಹರಗಿ ಜಮೀನು ಹದ ಮಾಡಿಕೊಂಡು ಬಿತ್ತನೆ ಮಾಡುವ ಅಂತಿಮ ಹಂತದಲ್ಲಿದ್ದಾರೆ. ಇನ್ನೂ ಕೆಲವರು ಬಿತ್ತನೆ ಮಾಡಿದ್ದಾರೆ.

    ಯಾವ ಬೆಳೆ? ಎಷ್ಟು ಎಕರೆ?: ಜಿಲ್ಲೆಯ ಹಾವೇರಿ ಮತ್ತು ಸವಣೂರ ತಾಲೂಕಿನ ವರದಾ ನದಿ ಪಾತ್ರದ ಕಳಸೂರು, ಮಂಟಗಣಿ, ಕೋಳೂರ ಸೇರಿದಂತೆ ಅಕ್ಕಪಕ್ಕದ ನೂರಾರು ರೈತರು ಈ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಶೇ.99 ರೈತರು ಗೊಂಜಾಳ ಬಿತ್ತನೆ ಮಾಡಿದ್ದರೆ, ಬೆರಳೆಣಿಕೆ ಜನರು ಹೈಬ್ರೀಡ್‌ ಜೋಳ ಬಿತ್ತನೆ ಮಾಡಿ, ಸಾಲ ತೀರಿಸುವ ಜತೆಗೆ ತುತ್ತಿನ ಚೀಲ ತುಂಬಿಸಿಕೊಳ್ಳುವ ಮಾರ್ಗ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೆ.

    Demo

    Demo
    Share. Facebook Twitter LinkedIn Email WhatsApp

    Related Posts

    ಕಾಡಾನೆಗಳನ್ನು ಕಾಡಿಗಟ್ಟಲು ರೈತರಿಂದ ಹೊಸ ಪ್ಲಾನ್: ಏನಂತೀರಾ?

    October 4, 2023

    ರೈತರಿಗೆ ಗುಡ್‌ ನ್ಯೂಸ್:‌ ರಫ್ತು ಸುಂಕವಿಲ್ಲದೆ ‘ಬೆಂಗಳೂರು ಈರುಳ್ಳಿ’ಯನ್ನು ವಿದೇಶಕ್ಕೆ ರಫ್ತು ಮಾಡಲು ವ್ಯಾಪಾರಿಗಳಿಗೆ ಅವಕಾಶ!

    October 4, 2023

    ಮಳೆ ತೀವ್ರ ಕೊರತೆ: ಈರುಳ್ಳಿ, ಆಲೂಗೆಡ್ಡೆ ಬೆಳೆ ಸಂಪೂರ್ಣ ನಾಶ: ರೈತರಲ್ಲಿ ಕಳವಳ!

    October 4, 2023

    ನೆಟೆ ರೋಗಕ್ಕೆ ನಿಯಂತ್ರಣ: ನಕಲಿ ಬೀಜದ ಎಚ್ಚರಿಕೆ ವಹಿಸಿ: ಸಚಿವ ಚಲುವರಾಯಸ್ವಾಮಿ

    October 3, 2023

    ರಾಜ್ಯದೆಲ್ಲೆಡೆ ಮಳೆ ಕೊರತೆಯಾಗಿದೆ : ಕೃಷಿ ಸಚಿವ ಎನ್​.ಚಲುವರಾಯಸ್ವಾಮಿ

    October 3, 2023

    ಮೈಸೂರು ಜಿಲ್ಲೆಯಲ್ಲಿ ವ್ಯಾಘ್ರನ ಅಟ್ಟಹಾಸ: ರೈತನನ್ನು ಕೊಂದು ಅರ್ಧ ದೇಹ ತಿಂದು ಹಾಕಿರುವ ಹುಲಿ.

    October 3, 2023

    Chilly Farming: ಹಸಿ ಮೆಣಸಿನಕಾಯಿ ಬೆಳೆದು ಅಧಿಕ ಇಳುವರಿ, ಉತ್ತಮ ಲಾಭ ಪಡೆದ ರೈತ

    October 3, 2023

    ರೈತರಿಗೆ ಮತ್ತಷ್ಟು ಸಂಕಷ್ಟ: ಜಮೀನಿಗೆ ನುಗ್ಗಿದ ಕಾಡಾನೆಗಳ ಗುಂಪು: ಕಬ್ಬು ಸೇರಿ ಹಲವು ಬೆಳೆ ಹಾನಿ

    October 2, 2023

    Vaccine Of Sheep Farming: ಕುರಿ ಸಾಕಾಣಿಕೆಯಲ್ಲಿ ಲಸಿಕೆಗಳ ಬಗ್ಗೆ ನಿಮಗೆ ತಿಳಿದಿದೆಯಾ?

    October 2, 2023

    ಕುಟುಂಬ ದ್ವೇಷ: ಒಂದು ಎಕರೆ ಅಡಿಕೆ ತೋಟ ನಾಶ ಮಾಡಿದ ಕಿಡಿಗೇಡಿಗಳು

    October 1, 2023

    ಬಿಸಿಲಿನ ತಾಪಕ್ಕೆ ಪ್ರಾಣಿಗಳನ್ನು ಕಾಪಾಡುವುದು ಹೇಗೆ ಅಂತೀರಾ ಇಲ್ಲಿದೆ ನೋಡಿ!

    October 1, 2023

    ಕೃಷಿ ಸಚಿವರಿಂದ ಕೊಲಾರ ಜಿಲ್ಲೆಯಲ್ಲಿ ಬರ ಪರಿಶೀಲನೆ: ರೈತರ ಮನವಿ ಆಲಿಸಿದ ಸಚಿವರು!

    September 30, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.