ಕಾದು ಕೆಂಡದಂತಾಗಿದ್ದ ಬಿಸಿಲೂರು ಕಲಬುರಗಿಗೆ ವರುಣರಾಯ ಕೃಪೆ ತೋರಿದ್ದು ಬೇಸಿಗೆಯಲ್ಲೂ ಮಳೆ ಬಂದು ಇಳೆ ತಂಪಾಗಿಸಿದ್ದಾನೆ. ಅಫಜಲಪುರ ಚಿತ್ತಾಪುರ ಸೇರಿ ಗ್ರಾಮೀಣ ಭಾಗದಲ್ಲಿ ಮಳೆ ಸುರಿದಿದ್ದು ಜನ ತಂಪನೆ ಹವೆಯಿಂದ ಖುಷ್ ಆಗಿದ್ದಾರೆ.ಕೆಲವರಂತೂ ದಿನಾ ಹೀಗೆ ಮಳೆ ಬಂದು ಹೋಗಲಪ್ಪ ಅಂತ ಆಕಾಶಕ್ಕೆ ಕೈ ಮುಗಿದಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
![](https://ainlivenews.com/wp-content/uploads/2024/01/Ad-Banner-copy-scaled.jpg)