Hubballi: ವರಮಹಾಲಕ್ಷ್ಮಿ ಹಬ್ಬ; ಹೂವು, ಹಣ್ಣು ಖರೀದಿಗೆ ಮುಗಿಬಿದ್ದ ಜನ!

ಹುಬ್ಬಳ್ಳಿ: ಶ್ರಾವಣ ಮಾಸದ ಶುಕ್ರವಾರ ಶ್ರೀ ವರ ಮಹಾ ಲಕ್ಷ್ಮೀ ಪೂಜೆಗೆ ಆಚರಣೆ ಬಲು ತಯಾರಿ ನಡೆದಿದ್ದು ಈ ವರಮಹಾಲಕ್ಷ್ಮಿ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಸತ್ಯಾಗ್ರಹ ಸೌಧ: ಆಕರ್ಷಣೆಯ ಸ್ಥಳವನ್ನಾಗಿ ಮಾಡಲು ಶೀಘ್ರವೇ ಕ್ರಮ – ಶಾಸಕ ಕೆ.ಎಂ.ಉದಯ್ ಹಬ್ಬದ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿ ಧಾರವಾಡ ಅವಳಿ ನಗರ ಸೇರಿದಂತೆ ಧಾರವಾಡ ಜಿಲ್ಲಾಧ್ಯಂತ ಜನಜಂಗುಳಿ ಕಂಡುಬಂತು. ಹುಬ್ಬಳ್ಳಿ ನವನಗರದ ಎಪಿಎಂಸಿ ಮಾರುಕಟ್ಟೆ, ಗಾಂಧಿ ಮಾರುಕಟ್ಟೆ, ಹಳೇ ಹುಬ್ಬಳ್ಳಿ ಮಾರುಕಟ್ಟೆ, ಬೆಂಗೇರಿ ಸೇರಿದಂತೆ ಇತರೆ … Continue reading Hubballi: ವರಮಹಾಲಕ್ಷ್ಮಿ ಹಬ್ಬ; ಹೂವು, ಹಣ್ಣು ಖರೀದಿಗೆ ಮುಗಿಬಿದ್ದ ಜನ!