Renukaswamy Murder Case: ದರ್ಶನ್ ಜೀಪ್ ನಲ್ಲಿತ್ತು ವ್ಯಾನಿಟಿ ಬ್ಯಾಗ್.. ಕೊಲೆ ಹಿಂದಿರುವ ಆ ಲೇಡಿ ಯಾರು!?

ಬೆಂಗಳೂರು:- 13 ಜನರ ಅಟ್ಟಹಾಸಕ್ಕೆ ಆ ಒಬ್ಬ ವ್ಯಕ್ತಿ ಕೊಲೆಯಾದ. ಕಿಡ್ನಾಪ್ ಮಾಡಲು, ಕೊಲೆ ಮಾಡಿದ ನಂತರ ಶವ ಸಾಗಿಸಲು ಬಳಸಿದ ಕೆಂಪು ಬಣ್ಣದ ಜೀಪ್, ಕರಿ ಬಣ್ಣದ ಸ್ಕಾರ್ಪಿಯೋಗಳು ಸಾಕ್ಷಿ ಹೇಳ್ತಿವೆ. ದರ್ಶನ್ ಬಳಸ್ತಿದ್ದ ಜೀಪ್ ನಲ್ಲೇನಿತ್ತು? ಸ್ವಾಮಿ ಕೊಲೆ ರಹಸ್ಯದ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ. ಶ್ರೀರಾಮ ಸೇನೆಯಿಂದ ಧಾರವಾಡದಲ್ಲಿ ತ್ರಿಶೂಲ ದೀಕ್ಷಾ ಕಾರ್ಯಕ್ರಮ ಇನ್ ಸ್ಟಾದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಕ್ಕೆ ರೇಣುಕಾಸ್ವಾಮಿ ಎಂಬ ವ್ಯಕ್ತಿ ಇನ್ನಿಲ್ಲವಾಗಿದ್ದಾನೆ. ಈ ಆರೋಪ ಹಿನ್ನೆಲೆ ನಟ ದರ್ಶನ್ ಅಂಡ್ … Continue reading Renukaswamy Murder Case: ದರ್ಶನ್ ಜೀಪ್ ನಲ್ಲಿತ್ತು ವ್ಯಾನಿಟಿ ಬ್ಯಾಗ್.. ಕೊಲೆ ಹಿಂದಿರುವ ಆ ಲೇಡಿ ಯಾರು!?