ವಾಲ್ಮೀಕಿ ಬಹುಕೋಟಿ ಹಗರಣ ಕೇಸ್: ಇಡಿ ತನಿಖೆಯಲ್ಲಿ ಒನ್ನೊಂದೆ ಭಯಾನಕ ಸತ್ಯ ಬಯಲು!

ಬೆಂಗಳೂರು:- ವಾಲ್ಮೀಕಿ ಬಹುಕೋಟಿ ಹಗರಣ ಕೇಸ್ ಸಂಬಧಪಟ್ಟಂತೆ ಇಡಿ ತನಿಖೆಯಲ್ಲಿ ಒನ್ನೊಂದೆ ಭಯಾನಕ ಸತ್ಯ ಬಯಲಾಗುತ್ತಿದೆ. ಈಗಾಗಲೇ ಇಡಿ ಕುಣಿಕೆಯಲ್ಲಿರುವ ನಾಗೇಂದ್ರ, ನೆಕ್ಕಂಟಿ ನಾಗರಾಜ್ ತನ್ನ ಪರಿಯಸ್ಥರಿಗೆ ಲಕ್ಷ ಲಕ್ಷ ಹಣ ವರ್ಗಾವಣೆ ಮಾಡಿದ್ದು ಬೆಳಕಿಗೆ ಬಂದಿದೆ. ರಾಯಚೂರಿನ ಸಿಂಧನೂರು ತಾಲ್ಲೂಕಿನ ಬೂದಿವಾಳ ಕ್ಯಾಂಪ್​ನ ನಿವಾಸಿ ಕೋನ ವೆಂಕಟರೆಡ್ಡಿ ಹಾಗೂ ಆತನ ಕುಟುಂಬಸ್ಥರಿಗೆ ಹಣ ಹಾಕಿರುವ ಸತ್ಯ ಇಡಿ ತನಿಖೆ ವೇಳೆ ಗೊತ್ತಾಗಿದೆ. ಡೆಂಗ್ಯೂ ಹೆಚ್ಚಳ: ಬೆಂಗಳೂರಿನ ಈ ಆಸ್ಪತ್ರೆಗಳಲ್ಲಿ ಬೆಡ್ ಕಾಯ್ದಿರಿಸಲು ಆರೋಗ್ಯ ಇಲಾಖೆ ಸೂಚನೆ! … Continue reading ವಾಲ್ಮೀಕಿ ಬಹುಕೋಟಿ ಹಗರಣ ಕೇಸ್: ಇಡಿ ತನಿಖೆಯಲ್ಲಿ ಒನ್ನೊಂದೆ ಭಯಾನಕ ಸತ್ಯ ಬಯಲು!