ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ; ಮಾಜಿ ಸಚಿವ ನಾಗೇಂದ್ರ & ಆಪ್ತನ ನಿವಾಸದಲ್ಲಿ ಮುಂದುವರಿದ ಇಡಿ ತಪಾಸಣೆ!

ಬೆಂಗಳೂರು:- ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ & ಆಪ್ತನ ನಿವಾಸದಲ್ಲಿ ಇಡಿ ತಪಾಸಣೆ ಮುಂದುವರಿದಿದೆ. ಮಾಜಿ ಸಚಿವ ಬಿ. ನಾಗೇಂದ್ರ ಹಾಗೂ ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್‌ ಮನೆಗಳಲ್ಲಿ ನಿನ್ನೆ ಹಗಲು ಆರಂಭವಾದ ಇಡಿ ಪರಿಶೀಲನೆ ನಿನ್ನೆ ರಾತ್ರಿಯೂ ಮುಂದುವರಿದಿದ್ದಲ್ಲದೆ, ಇಂದು ಮುಂಜಾನೆಯಿಂದ ಮತ್ತೆ ಮುಂದುವರಿದಿದೆ ಮೂಲಸೌಕರ್ಯ ಇಲ್ಲದೇ ನರಳಾಡುತ್ತಿರುವ ಅಲ್ಪಸಂಖ್ಯಾತ ಹಾಸ್ಟೆಲ್ ವಿದ್ಯಾರ್ಥಿನಿಯರು! ಸಚಿವ ನಾಗೇಂದ್ರ ನಿವಾಸದಲ್ಲಿ ಕಳೆದ ಇಪ್ಪತ್ತನಾಲ್ಕು ಗಂಟೆಗಳಿಂದ ಇಡಿ ಪರಿಶೀಲನೆ ನಡೆಯುತ್ತಿದೆ. ಶಾಸಕ ದದ್ದಲ್ … Continue reading ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ; ಮಾಜಿ ಸಚಿವ ನಾಗೇಂದ್ರ & ಆಪ್ತನ ನಿವಾಸದಲ್ಲಿ ಮುಂದುವರಿದ ಇಡಿ ತಪಾಸಣೆ!