ವಾಲ್ಮೀಕಿ ನಿಗಮ ಅಕ್ರಮ: ಶಾಸಕ ದದ್ದಲ್ ಆದಾಯದ ಮೂಲ ಹುಡುಕ್ತಿರೋ ಇಡಿ

ಬೆಂಗಳೂರು: ವಾಲ್ಮೀಕಿ ನಿಗಮ ಅಕ್ರಮ ಹಣ ವರ್ಗಾವಣೆ ಕೇಸ್ ಹಿನ್ನೆಲೆಯಲ್ಲಿ ಈಗಾಗಲೇ ಮಾಜಿ ಸಚಿವ ನಾಗೇಂದ್ರನನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾಋಣೆ ನಡೆಸುತ್ತಿದ್ದು ಈ ವೇಳೆ ಅವರ ಆಪ್ತನಾಗಿದ್ದ  ಶಾಸಕ ದದ್ದಲ್ ಎಸ್ಕೇಪ್‌ ಆಗಿದ್ದು ಶಾಸಕರಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. ಶಾಸಕ ದದ್ದಲ್ ಗಾಗಿ ಕೇವಲ ಶೋಧ ಮಾತ್ರವಲ್ಲ, ದದ್ದಲ್ ಆದಾಯದ ಮೂಲ ಹುಡುಕ್ತಿರೋ ಇಡಿ ಅಧಿಕಾರಿಗಳುಸದ್ಯ ರಾಯಚೂರು ಬೆಂಗಳೂರಲ್ಲಿ ದದ್ದಲ್ ಗಾಗಿ ಇಡಿ ಶೋಧಕಾರ್ಯ ನಡೆಸುತ್ತಿದೆ. ಸತಿ, ಪತಿಗಳಾದ ಅನಂತ್ ಅಂಬಾನಿ, ರಾಧಿಕಾ: ಅದ್ದೂರಿ ಮದುವೆ … Continue reading ವಾಲ್ಮೀಕಿ ನಿಗಮ ಅಕ್ರಮ: ಶಾಸಕ ದದ್ದಲ್ ಆದಾಯದ ಮೂಲ ಹುಡುಕ್ತಿರೋ ಇಡಿ