ಬೆಂಗಳೂರಿಗರ ವಿರುದ್ಧ ಅವಾಚ್ಯ ಪದ ಬಳಕೆ: ನಾವಿಲ್ಲದಿದ್ರೆ ಸಿಲಿಕಾನ್ ಸಿಟಿ ಇಲ್ಲ- ನಾಲಿಗೆ ಹರಿಬಿಟ್ಟ ಹೊರ ರಾಜ್ಯದ ಯುವತಿ!

ಬೆಂಗಳೂರು:- ಬೆಂಗಳೂರಿನ ಸ್ಥಳೀಯರ ವಿರುದ್ಧ ಉತ್ತರ ಭಾರತದ ಯುವತಿಯೊಬ್ಬಳು ನಾಲಿಗೆ ಹರಿಬಿಟ್ಟಿದ್ದು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಪಾದಚಾರಿ ಮಹಿಳೆಗೆ ಆಟೋ ಡಿಕ್ಕಿ: ಗಾಯಾಳು ಸ್ಥಿತಿ ಗಂಭೀರ! ಬೇರೆ ಕಡೆಯಿಂದ ಬಂದು ಇಲ್ಲಿ ಕೆಲಸ ಮಾಡುತ್ತಿರುವ ನಮ್ಮಂತವರಿಂದಲೇ ಇಡೀ ಬೆಂಗಳೂರು ಅಭಿವೃದ್ಧಿಯಾಗುತ್ತಿದೆ. ನಾವೆಲ್ಲಾ ತೆರಿಗೆ ಕಟ್ಟುತ್ತಿದ್ದೇವೆ. ಇವರಿಗೆ ನಾವು ಬಾಡಿಗೆ ಕಟ್ಟುತ್ತಿದ್ದೇವೆ. ಇಡೀ ಬೆಂಗಳೂರಿನ ಆರ್ಥಿಕತೆ ನಡೆಯುತ್ತಿರುವುದೇ ನಮ್ಮಿಂದ. ಕರ್ಮ ಇವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕನ್ನಡಿಗರನ್ನು ನಿಂದಿಸಿದ್ದಳು. ಸದ್ಯ ಉತ್ತರ ಭಾರತೀಯ ಮೂಲದ ಯುವತಿ ಬೆಂಗಳೂರಿನ ಬಗ್ಗೆ … Continue reading ಬೆಂಗಳೂರಿಗರ ವಿರುದ್ಧ ಅವಾಚ್ಯ ಪದ ಬಳಕೆ: ನಾವಿಲ್ಲದಿದ್ರೆ ಸಿಲಿಕಾನ್ ಸಿಟಿ ಇಲ್ಲ- ನಾಲಿಗೆ ಹರಿಬಿಟ್ಟ ಹೊರ ರಾಜ್ಯದ ಯುವತಿ!