ಟಿಕೆಟ್ ವಿಚಾರಕ್ಕೆ ಗಲಾಟೆ: ಕಾನ್ಸ್ಟೇಬಲ್, ಕಂಡಕ್ಟರ್ ಒಡೆದಾಟ!
ಚಾಮರಾಜನಗರ:- ಗಡಿನಾಡು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಬಸ್ ನಿಲ್ದಾಣದಲ್ಲಿ ಟಿಕೆಟ್ ವಿಚಾರಕ್ಕೆ ಸಾರ್ವಜನಿಕವಾಗಿ ಪೊಲೀಸ್ ಕಾನ್ಸ್ಟೇಬಲ್ ಹಾಗೂ ಬಸ್ ಕಂಡಕ್ಟರ್ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಜರುಗಿದೆ. ನೆಲಮಂಗಲ: ನಗರಸಭೆ ಪೌರಕಾರ್ಮಿಕ ಮಂಜುನಾಥ್ ಮೇಲೆ ಹಲ್ಲೆ..! ಕಂಡಕ್ಟರ್ ಲೋಕೇಶ್ ಹಾಗೂ ಕಾನ್ಸ್ಟೇಬಲ್ ಕೊಟ್ರೇಶ್ ಹೊಡೆದಾಡಿಕೊಂಡಿದ್ದಾರೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ. ಕೊಟ್ರೇಶ್ ಕುಟುಂಬ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿ ಬೆಟ್ಟದಿಂದ ಬಸ್ ಮೂಲಕ ಗುಂಡ್ಲುಪೇಟೆಗೆ ವಾಪಸ್ ಆಗುತ್ತಿದ್ದರು. ಕೊಟ್ರೇಶ್ ಚಿಕ್ಕಮ್ಮ ಬಸ್ ಮುಂದಿನ ಸೀಟ್ನಲ್ಲಿ … Continue reading ಟಿಕೆಟ್ ವಿಚಾರಕ್ಕೆ ಗಲಾಟೆ: ಕಾನ್ಸ್ಟೇಬಲ್, ಕಂಡಕ್ಟರ್ ಒಡೆದಾಟ!
Copy and paste this URL into your WordPress site to embed
Copy and paste this code into your site to embed