ನಾವು ಇಲ್ಲದವರಿಗೆ ಬೆಂಗಳೂರು ಖಾಲಿ ಎಂದ UP ಮಹಿಳೆ: ಕರವೇ ನಾರಾಯಣಗೌಡ ಹೇಳಿದ್ದೇನು!?

ಬೆಂಗಳೂರು:- ನಾವು ಇಲ್ಲದವರಿಗೆ ಬೆಂಗಳೂರು ಖಾಲಿ ಎಂದ UP ಮಹಿಳೆಗೆ ಕರವೇ ನಾರಾಯಣಗೌಡ ಎಚ್ಚರಿಕೆ ಕೊಟ್ಟಿದ್ದಾರೆ. ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಸ್ಥಾಪಿಸಲು ಮುಂದಾದ ಮಾಜಿ ಸಚಿವ ಕೆಎಸ್​ ಈಶ್ವರಪ್ಪ! ಕರ್ನಾಟಕ ಖಾಲಿ ಆಗೋದಿಲ್ಲ, ಬದಲಾಗಿ ಕ್ಲೀನ್ ಆಗುತ್ತದೆ. ಇರೋದಾದ್ರೆ ಸುಮ್ನೀರಿ, ಇಲ್ಲದಿದ್ರೆ ಮೂಟೆ ಕಟ್ಕೋಂಡು ಹೊರಡಿ ಎಂದು ಉತ್ತರ ಭಾರತ ಮೂಲದ ಮಹಿಳೆಗೆ ಟಿ.ಎ.ನಾರಾಯಣಗೌಡ ಖಡಕ್​ ಎಚ್ಚರಿಕೆ ಕೊಟ್ಟಿದ್ದಾರೆ. ಇನ್ನೂ ಉತ್ತರ ಭಾರತದವರು ಇಲ್ಲದಿದ್ರೆ ಬೆಂಗಳೂರು ಖಾಲಿಯಾಗುತ್ತೆ ಎಂಬ ಮಹಿಳೆಯೊಬ್ಬಳ ವಿಡಿಯೋ ವೈರಲ್ ಆಗಿದ್ದು, ಮಹಿಳೆ ಮಾತು … Continue reading ನಾವು ಇಲ್ಲದವರಿಗೆ ಬೆಂಗಳೂರು ಖಾಲಿ ಎಂದ UP ಮಹಿಳೆ: ಕರವೇ ನಾರಾಯಣಗೌಡ ಹೇಳಿದ್ದೇನು!?