Facebook Twitter Instagram YouTube
    ಕನ್ನಡ English తెలుగు
    Wednesday, September 20
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    2 ದಿನದ ಹಿಂದಷ್ಷೇ ಮದುವೆಯಾದ ನವಜೋಡಿ ಸೇರಿ ಐವರನ್ನು ಕೊಂದು ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡ

    Author AINBy Author AINJune 24, 2023
    Share
    Facebook Twitter LinkedIn Pinterest Email

    ಉತ್ತರ ಪ್ರದೇಶ: ಇಂದು ಬೆಳ್ಳಂ ಬೆಳಗ್ಗೆ ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ತನ್ನ ಕುಟುಂಬದ ನಾಲ್ವರು ಸದಸ್ಯರು ಸೇರಿದಂತೆ ಐವರನ್ನು ಕೊಲೆ ಮಾಡಿ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮೃತರಲ್ಲಿ ಎರಡು ದಿನಗಳ ಹಿಂದಷ್ಟೇ ವಿವಾಹವಾಗಿದ್ದ ನವ ಜೋಡಿಯೂ ಸೇರಿದೆ.  ಆರೋಪಿಯನ್ನು ಕಿಶ್ನಿ ಪೊಲೀಸ್ ಠಾಣೆ ವ್ಯಾಪ್ತಿಯ ಗೋಕುಲ್‌ಪುರ ಗ್ರಾಮದ ಶಿವವೀರ್ ಯಾದವ್ (28), ಎಂದು ಗುರುತಿಸಲಾಗಿದೆ. ಈತ ತನ್ನ ಇಬ್ಬರು ಸಹೋದರರು, ಅತ್ತಿಗೆ, ಬಾವ ಮತ್ತು ಸ್ನೇಹಿತನನ್ನು ಕೊಂದಿದ್ದಾನೆ. ಅಲ್ಲದೇ ತನ್ನ ಪತ್ನಿ ಮತ್ತು ಚಿಕ್ಕಮ್ಮನ ಮೇಲೂ ಹಲ್ಲೆ ನಡೆಸಿದ್ದು ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಉತ್ತರ ಪ್ರದೇಶ ಪೊಲೀಸ್ ವಿಶೇಷ ಮಹಾನಿರ್ದೇಶಕ (ಎಸ್‌ಡಿಜಿ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

    Demo

    ಶಿವವೀರ್ ಯಾದವ್ (28) ತನ್ನ ತಮ್ಮಂದಿರಾದ ಭುಲ್ಲನ್ ಯಾದವ್​ (25) ಮತ್ತು ಸೋನು ಯಾದವ್​ (21), ಸೋನು ಅವರ ಪತ್ನಿ ಸೋನಿ (20), ಬಾವ ಸೌರವ್​ (23) ಮತ್ತು ತನ್ನ​ ಸ್ನೇಹಿತ ದೀಪಕ್ (20)ನನ್ನು ಹತ್ಯೆಗೈದಿದ್ದಾನೆ. ಗಂಭೀರವಾಗಿ ಗಾಯಗೊಂಡವರನ್ನು ಶಿವವೀರ್ ಪತ್ನಿ ಡಾಲಿ (24) ಮತ್ತು ಆತನ ಚಿಕ್ಕಮ್ಮ ಸುಷ್ಮಾ (35) ಎಂದು ಗುರುತಿಸಲಾಗಿದೆ.

    ಶಿವವೀರ್ ನೋಯ್ಡಾದ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ ಸೋನು ಮದುವೆಗಾಗಿ ಕೆಲ ದಿನಗಳಿಂದ ತಮ್ಮ ಗ್ರಾಮಕ್ಕೆ ಆಗಾಗ್ಗ ಭೇಟಿ ನೀಡುತ್ತಿದ್ದರು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೃತ್ಯದ ಹಿಂದಿನ ಕಾರಣವನ್ನು ತಿಳಿಯಲು ತನಿಖೆ ನಡೆಸುತ್ತಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    Reno Air Races: 2 ವಿಮಾನಗಳು ಪರಸ್ಪರ ಡಿಕ್ಕಿ: ಇಬ್ಬರು ಪೈಲಟ್ʼಗಳು ಸಾವು

    September 19, 2023

    F-35 Fighter Jet: ದಕ್ಷಿಣ ಕೆರೊಲಿನಾದಲ್ಲಿ ಅಮೆರಿಕದ ಯುದ್ಧ ವಿಮಾನ ನಾಪತ್ತೆ..!

    September 19, 2023

    Vivek Ramaswamy: H-1B ವೀಸಾ ಪದ್ಧತಿಯು ‘ಗುಲಾಮಗಿರಿಯ ಒಪ್ಪಂದ’: ಯುಎಸ್ ಅಧ್ಯಕ್ಷೀಯ ಅಭ್ಯರ್ಥಿ ರಾಮಸ್ವಾಮಿ

    September 19, 2023

    Woman lost Limbs: ಮೀನು ತಿನ್ನುವ ಮುನ್ನ ಹುಷಾರ್..! ಮೀನು ತಿಂದು ಅಂಗಾಂಗವನ್ನೇ ಕಳೆದುಕೊಂಡ ಮಹಿಳೆ..!

    September 19, 2023

    Plane Crash: ಬ್ರೆಜಿಲ್ʼನಲ್ಲಿ ವಿಮಾನ ಪತನ..! 14 ಮಂದಿ ಸಾವು

    September 18, 2023

    ಪಾಕ್ ಪ್ರತಿ ವರ್ಷ 14 ರಿಂದ 27 ಹೊಸ ಅಣ್ವಸ್ತ್ರ ಸಿಡಿತಲೆಗಳನ್ನು ಅಭಿವೃದ್ದಿಪಡಿಸುತ್ತಿದೆ: ವರದಿ

    September 18, 2023

    China Ambassador: ತಾಲಿಬಾನ್ ಆಡಳಿತದ ರಾಷ್ಟ್ರಕ್ಕೆ ರಾಯಭಾರಿ ನೇಮಿಸಿದ ಚೀನಾ

    September 18, 2023

    Pakistan: ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೇ ಜನರಿಗೆ ಮತ್ತೆ ಶಾಕ್: ಪೆಟ್ರೋಲ್ ಬೆಲೆ ಮತ್ತೆ ಹೆಚ್ಚಿಸಿದ ಪಾಕ್..!

    September 17, 2023

    ಇನ್ಮುಂದೆ ಈ ಶಾಲಾ – ಕಾಲೇಜುಗಳಲ್ಲಿ ಹಿಜಾಬ್ ನಿಷೇಧ..! ಸರ್ಕಾರದಿಂದ ಮಹತ್ವದ ಆದೇಶ

    September 17, 2023

    Rishi Sunak: ಅಮೆರಿಕ ಮೂಲದ ಶ್ವಾನಗಳನ್ನು ಬ್ರಿಟನ್ʼನಲ್ಲಿ ಬ್ಯಾನ್ ಮಾಡಿದ ರಿಷಿ ಸುನಕ್..! ಕಾರಣವೇನು ಗೊತ್ತಾ..?

    September 17, 2023

    Tharman Shanmugaratnam: ಸಿಂಗಾಪುರದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಭಾರತೀಯ ಮೂಲದ ಥರ್ಮನ್ ಷಣ್ಮುಗರತ್ನಂ

    September 16, 2023

    Chinese Defence Minister: 2 ವಾರಗಳಿಂದ ಚೀನಾ ರಕ್ಷಣಾ ಸಚಿವ ನಿಗೂಢವಾಗಿ ನಾಪತ್ತೆ..!

    September 16, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.