ಬೆಂಗಳೂರು: ನಗರದಲ್ಲಿ ನಿಲ್ಲದ ಗುಂಡಿ ಗಂಡಾಂತರ ಇತ್ತೀಚೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಸಿಟಿ ರೌಂಡ್ಸ ಹೊಡೆದು ಗುಂಡಿ ಮಚ್ಚಿದ ಆದೇಶದ ಬಗ್ಗೆ ಪರಿಶೀಲನೆ ನಡೆಸಿದ್ರು ಆದರೂ ಬೆಂಗಳುರು ನಗರದಲ್ಲಿ ಗುಂಡಿ ಗಂಡಾಂತರಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ಒಂದಲ್ಲ ಒಂದು ಅವಘಡಗಳು ಸಂಭವಿಸುತ್ತಲೇ ಇವೆ.
ಬೆಂಗಳೂರು, ಬಾಗಲಕೋಟೆಯ 2 ತುಪ್ಪ ತಯಾರಿಕಾ ಘಟಕಕ್ಕೆ ನೋಟಿಸ್: ಆಹಾರ ಸುರಕ್ಷತಾ ಇಲಾಖೆ ಎಚ್ಚರಿಕೆ
ಹೌದು .. ನಗರದಲ್ಲಿ ನಿಲ್ಲದ ಗುಂಡಿ ಗಂಡಾಂತರಕ್ಕೆ ಹಿಂಬಂದಿ ಸವಾರರು ಕೊಂಚ ಮೈ ಮರೆತ್ರೂ ಜೀವಕ್ಕೆ ಕುತ್ತು ಫಿಕ್ಸ್ ಆಗೋದು ಗ್ಯಾರಂಟಿ ಆಗಿದ್ದು ಗುಂಡಿ ತಪ್ಪಿಸಲು ಹೋಗಿ ಚರಂಡಿಗೆ ಬಿದ್ದ ಬೈಕ್ ಸವಾರ ಇದು ರಾಯಸಂದ್ರ-ಗಟ್ಟಹಳ್ಳಿ ರಸ್ತೆಯಲ್ಲಿ ನಡೆದ ಅವಾಂತರ ಆಗಿದೆ.
ಚರಂಡಿಗೆ ಬಿದ್ದ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಗುಂಡಿ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಬೈಕ್ ಸವಾರ ರಸ್ತೆ ಬದಿ ಬ್ಯಾರಿಕೇಡ್ ಕೂಡ ಇಲ್ಲದಿದ್ರಿಂದ ಚರಂಡಿಗೆ ಬಿದ್ದ ಬೈಕ್ ಸವಾರ ಆಮೇಲೆ ಚರಂಡಿ ಇದ್ರೂ ಯಾವುದೇ ಮುನ್ನೆಚ್ಚರಿಕೆ ಕ್ರಮ ಇಲ್ಲ ಎಂದು ಬಿಬಿಎಂಪಿ, ಸಚಿವರ ವಿರುದ್ಧ ಬೈಕ್ ಸವಾರ ಕಿಡಿಕಾರಿದರು.