Bengaluru: ಸಿಲಿಕಾನ್ ಸಿಟಿ ಅಪಾರ್ಟ್ ಮೆಂಟ್ ಗಳಿಗೆ ತಪ್ಪದ ಜಲಸಂಕಷ್ಟ!

ಬೆಂಗಳೂರು :- ಸಿಲಿಕಾನ್ ಸಿಟಿಯಲ್ಲಿ ಜಲಕ್ಷಾಮ ತೀವ್ರಗೊಂಡಿದ್ದು, ಸಿಲಿಕಾನ್ ಸಿಟಿಯ ಅಪಾರ್ಟ್ ಮೆಂಟ್ ಗಳಿಗೆ ಜಲಸಂಕಷ್ಟ ಎದುರಾಗಿದೆ. ಶಿವಣ್ಣನ ಆರೋಗ್ಯದಲ್ಲಿ ಚೇತರಿಕೆ! – ಪತ್ನಿ ಪರ ಮತ್ತೆ ಪ್ರಚಾರಕ್ಕೆ ಎಂಟ್ರಿ! ಜಲಸಂಕಷ್ಟ ಎದುರಾದರೂ ನೀರಿನ ಸಮಸ್ಯೆ ಬಗೆಹರಿಸದ ಆಡಳಿತ ಮಂಡಳಿ ವಿರುದ್ಧ ನಿವಾಸಿಗಳು ಕಿಡಿಕಾರಿದ್ದಾರೆ. ಬಿನ್ನಿಪೇಟೆಯ ಶಾಪೂರ್ಜಿ ಪೋಲಾಂಜಿ ಅಪಾರ್ಟ್ ಮೆಂಟ್ ನಲ್ಲಿ ಪ್ರತಿಭಟನೆ ಮಾಡಲಾಗಿದೆ. ಅಪಾರ್ಟ್ ಮೆಂಟ್ ನಲ್ಲಿನ ನೀರಿನ ಸಮಸ್ಯೆ ಬಗೆಹರಿಸಲು ಆಗ್ರಹಿಸಿದ್ದಾರೆ. ನೀರು ಬೇಕು ನೀರು ಬೇಕು ಅಂತಾ ಜಾಥಾ ನಡೆಸಿ ಆಕ್ರೋಶ … Continue reading Bengaluru: ಸಿಲಿಕಾನ್ ಸಿಟಿ ಅಪಾರ್ಟ್ ಮೆಂಟ್ ಗಳಿಗೆ ತಪ್ಪದ ಜಲಸಂಕಷ್ಟ!