ಅಬ್ಬಯ್ಯ ಕುಟುಂಬ ಅಭಿವೃದ್ಧಿಗೊಳ್ಳುತ್ತಿದ್ದೆಯೇ ಹೊರತು, ದಲಿತ ಸಮುದಾಯ ಅಭಿಯಾಗುತ್ತಿಲ್ಲ: ಕೌತಾಳ

ಹುಬ್ಬಳ್ಳಿ : ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾ ಯಣಸ್ವಾಮಿ ಅವರ ಯೋಗ್ಯತೆ ಪ್ರಶ್ನಿಸಿರುವ ಹುಬ್ಬಳ್ಳಿ- ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಮೂರು ಬಾರಿ ಶಾಸಕರಾದರೂ ಮಂತ್ರಿ ಯಾಗುವ ಯೋಗ್ಯತೆ ಇಲ್ಲ ಎಂದು ಬಿಜೆಪಿ ರಾಜ್ಯ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ ಟೀಕಿಸಿದರು. ಬೆತ್ತಲೆ ಸ್ಥಿತಿಯಲ್ಲಿ 45 ವರ್ಷದ ಲ್ಯಾಬ್ ಟೆಕ್ನಿಷಿಯನ್ ಶವ ಪತ್ತೆ! ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೌತಾಳ, ದಲಿತ ಸಮುದಾಯದ ಶಾಸಕರಾಗಿರುವ ಪ್ರಸಾದ ಅಬ್ಬಯ್ಯ … Continue reading ಅಬ್ಬಯ್ಯ ಕುಟುಂಬ ಅಭಿವೃದ್ಧಿಗೊಳ್ಳುತ್ತಿದ್ದೆಯೇ ಹೊರತು, ದಲಿತ ಸಮುದಾಯ ಅಭಿಯಾಗುತ್ತಿಲ್ಲ: ಕೌತಾಳ