Breaking News: BBMP ಕಸದ ಲಾರಿಗೆ ಮತ್ತೆರಡು ಬಲಿ!

ಬೆಂಗಳೂರು:- ಕಸದ ಲಾರಿ ಡಿಕ್ಕಿಯಾಗಿ ಯುವಕ ಯುವತಿ ಸಾವನ್ನಪ್ಪಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ. ಐಟಿಪಿಎಲ್ ಟಿಸಿಎಸ್ ನಲ್ಲಿ ಈ ಯುವಕ ಯುವತಿ ಕೆಲಸ ಮಾಡ್ತಿದ್ದರು. ಯುವತಿ ಬಯನ್ನ ಗಾರಿ ಶಿಲ್ಪ(27) ಆಂಧ್ರ ಮೂಲದವರು. ಯುವಕ ಪ್ರಶಾಂತ್ ಬಾಣಸವಾಡಿ ಮೂಲದವರು. 14 ಗಂಟೆಗಳ ಕೆಲಸ: ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ IT ಉದ್ಯೋಗಿಗಳು, ಆಗಸ್ಟ್ 3 ಪ್ರೊಟೆಸ್ಟ್! ಮೃತ ಯುವತಿ ಪಿಜಿಯಲ್ಲಿ ವಾಸ ಮಾಡ್ತಿದ್ದರು. ಊಟಕ್ಕೆ ಎಂದು ಹೊರಗೆ ಬಂದಾಗ ಅಪಘಾತ ಸಂಭವಿಸಿದೆ. ಕಸದ ಲಾರಿ ಚಾಲಕ … Continue reading Breaking News: BBMP ಕಸದ ಲಾರಿಗೆ ಮತ್ತೆರಡು ಬಲಿ!