Crime News: ಒಂದೇ ಯುವತಿ ಪ್ರೀತಿ ಬಯಸಿದ್ದ ಇಬ್ಬರು ಮಿತ್ರರು: ಓರ್ವ ಸಾವು, ಮತ್ತೋರ್ವ ಜೈಲು ಪಾಲು..!

ಬೆಂಗಳೂರು:– ಇದೊಂಥ ವಿಚಿತ್ರವಾದ ಪ್ರೇಮ್ ಕಹಾನಿ..ಇಬ್ಬರು ಬಾಲ್ಯದ ಗೆಳೆಯರು ಒಬ್ಬಳೇ ಯುವತಿಯನ್ನ ಪ್ರೀತಿಸ್ತಿದ್ರು..ಇದೇ ವಿಚಾರವಾಗಿ ಇಬ್ಬರ ಮಧ್ಯೆ ಆಗಾಗ ಗಲಾಟೆ ಕೂಡ ಆಗ್ತಿತ್ತು..ಆದ್ರೆ ಹುಟ್ಟುಹಬ್ಬದ ಪಾರ್ಟಿಗೆ ಅಂತಾ ಸ್ನೇಹಿತನ ಜೊತೆಗೆ ಕುಡಿದು ಮಜಾ ಮಾಡ್ತಿದ್ದವನ ಉಸಿರು ಬೆಳಗ್ಗೆ ಆಗುವಷ್ಟರಲ್ಲೇ ನಿಂತೇ ಹೋಗಿತ್ತು.. Bengaluru Power Cut: ಬೆಂಗಳೂರಿನ ನಾಗರೀಕರೇ ಗಮನಿಸಿ: ನಾಳೆ ಈ ಏರಿಯಾಗಳಲ್ಲಿ ಇರಲ್ಲ ಕರೆಂಟ್! ಈ ಫೋಟೊದಲ್ಲಿ ಕಾಣ್ತಿರೊ ಯುವಕನ ಹೆಸರು ವರುಣ್ ಕೊಟ್ಯಾನ್..ಉಡುಪಿ ಮೂಲದವ್ನು ಬಾಗಲೂರಿನ ಕನ್ಸ್ಟ್ರಕ್ಷನ್ ಕಂಪನಿಯಲ್ಲಿ ಸೇಫ್ಟಿ ಆಫಿಸರ್ ಆಗಿ … Continue reading Crime News: ಒಂದೇ ಯುವತಿ ಪ್ರೀತಿ ಬಯಸಿದ್ದ ಇಬ್ಬರು ಮಿತ್ರರು: ಓರ್ವ ಸಾವು, ಮತ್ತೋರ್ವ ಜೈಲು ಪಾಲು..!