ತುಮಕೂರು: ಮಳೆ ಆರ್ಭಟ; ಫಸಲಿಗೆ ಬಂದಿದ್ದ ಟೊಮೇಟೊ ಬೆಳೆ ನಾಶ!

ತುಮಕೂರು:- ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಫಸಲಿಗೆ ಬಂದಿದ್ದ ಟೊಮೇಟೊ ಬೆಳೆ ನಾಶವಾಗಿದೆ. ಬಿಜೆಪಿಯಲ್ಲಿ ಕುಟುಂಬದ ರಾಜಕಾರಣದ ಬಗ್ಗೆ ಯೋಚನೆ ಮಾಡಬೇಕು- ಸತೀಶ್ ಜಾರಕಿಹೊಳಿ! ಟೊಮೇಟೊ ಬೆಳೆದಿದ್ದ ರೈತನಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಕುಣಿಗಲ್ ತಾಲ್ಲೂಕಿನ ತೆರೆದಕುಪ್ಪೆ ಗ್ರಾಮದಲ್ಲಿ ಘಟನೆ ಜರುಗಿದೆ. ತೆರೆದಕುಪ್ಪೆ ಗ್ರಾಮದ ರೈತ ನಂಜುಂಡೆಗೌಡ ಅವರು ಸುಮಾರು 2 ಎಕರೆ ಜಾಗದಲ್ಲಿ ಟೊಮೇಟೊ ಬೆಳೆದಿದ್ರು. ಸುಮಾರು 5 ಲಕ್ಷ ಲಾಭದ ನಿರೀಕ್ಷೆಯಲ್ಲಿದ್ದ ರೈತನಿಗೆ ನಿರಂತರವಾಗಿ ಮಳೆ ಸುರಿದು ಕೈಗೆ ಬಂದಿದ್ದು … Continue reading ತುಮಕೂರು: ಮಳೆ ಆರ್ಭಟ; ಫಸಲಿಗೆ ಬಂದಿದ್ದ ಟೊಮೇಟೊ ಬೆಳೆ ನಾಶ!