Facebook Twitter Instagram YouTube
    ಕನ್ನಡ     English     తెలుగు
    Wednesday, July 6
    Facebook Twitter Instagram YouTube
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ     English     తెలుగు
    Facebook Twitter Instagram YouTube
    Home » ತುಮಕೂರು: ಆನೆಯನ್ನೆ ಕಳ್ಳತನ ಮಾಡಿದ ಖದೀಮರು: ಅಪರೂಪದ ಸ್ಟೋರಿ ಓದಲೆಬೇಕು

    ತುಮಕೂರು: ಆನೆಯನ್ನೆ ಕಳ್ಳತನ ಮಾಡಿದ ಖದೀಮರು: ಅಪರೂಪದ ಸ್ಟೋರಿ ಓದಲೆಬೇಕು

    ain userBy ain user
    Share
    Facebook Twitter LinkedIn Pinterest Email

    ತುಮಕೂರು: ಮನುಷ್ಯರನ್ನು ಅಪಹರಣ ಮಾಡಿದ್ದು ನೋಡಿದ್ವಿ, ಚಿಕ್ಕಪುಟ್ಟ ವಸ್ತುಗಳನ್ನು ಕಳ್ಳತನ ಮಾಡಿದ್ದು ಕಂಡಿದ್ವಿ. ಆದ್ರೆ ಆನೆಯನ್ನೇ ಅಪಹರಣ ಮಾಡುತ್ತಾರೆ ಎಂದರೆ ನಂಬೋಕಾಗುತ್ತಾ.?ಹೌದು, ತುಮಕೂರು ನಗರದ ಹೊರಪೇಟೆಯಲ್ಲಿರುವ ಕರಿಬಸವಸ್ವಾಮಿ ಮಠದ ಆನೆಯನ್ನು ನಿನ್ನೆ ಅಪಹರಣ ಮಾಡಲಾಗಿತ್ತು.ಅರಣ್ಯ ಇಲಾಖೆಯ ಅಧಿಕಾರಿಗಳು ಸೇರಿಕೊಂಡು ಆನೆಗೆ ಬನ್ನೇರಘಟ್ಟದಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದು ಹೇಳಿ ಲಾರಿಯಲ್ಲಿ ಹತ್ತಿಸಿಕೊಂಡು ಹೋಗಿದ್ದಾರೆ. ದಾಬಸ್ ಪೇಟೆ ಬಳಿ ಮಠದ ಆನೆಯ ಮಾವುತರನ್ನು ಹಲ್ಲೆ ಮಾಡಿ ಅವರನ್ನು ಕೆಳಗಿಳಿಸಿ ಆನೆಯನ್ನು ಅಪಹರಣ ಮಾಡಿದ್ದಾರೆ.

    ಬನ್ನೇರುಘಟ್ಟಕ್ಕೆ ಕರೆದುಕೊಂಡು ಹೋಗುವ ಬದಲು ಕುಣಿಗಲ್ ನ ಹಳ್ಳಿಯೊಂದರಲ್ಲಿ ಆನೆಯನ್ನು ಬಚ್ಚಿಡಲಾಗಿತ್ತು. ಈ ವೇಳೆ ಆನೆಗೂ ಜೆಸಿಬಿಯಿಂದ ಹಲ್ಲೆ ಮಾಡಲಾಗಿತ್ತು ಅನ್ನೋದು ಮಠದ ಸಿಬ್ಬಂದಿಗಳ ಆರೋಪ.. ಅಷ್ಟಕ್ಕೂ ಇದು ಹೆಣ್ಣಾನೆ. ಕಳೆದ 29 ವರ್ಷಗಳಿಂದ ಕರಿಬಸವಸ್ವಾಮಿ ಮಠದಲ್ಲಿ ಇದೆ. ಕಾನೂನು ಬದ್ದವಾಗಿ ಈ ಆನೆಯನ್ನು ಮಠದಲ್ಲಿ ಬೆಳೆಸಿಕೊಂಡು ಬರಲಾಗಿದೆ. ಜಾತ್ರೆ ಉತ್ಸವದ ಸಂದರ್ಭದಲ್ಲಿ ಸಂಪ್ರದಾಯದಂತೆ ಆನೆ ಬಳಕೆ ಆಗುತ್ತದೆ. ಯಾರಿಗೂ ಉಪದ್ರವ ಕೊಡದ ಆನೆ ಸೌಮ್ಯ ಸ್ವಭಾವದ್ದು. ಇಂಥಹ ಆನೆಗ ಳನ್ನು ಸರ್ಕಸ್ ಕಂಪನಿಗಳಲ್ಲಿ ಬಳಸಿಕೊಂಡರೆ ಒಳ್ಳೆ ಪರ್‍ಪಾರ್‍ಮೆನ್ಸ್ ಕೊಡುತ್ತದೆಯಂತೆ.

    Demo

    ಹಾಗಾಗಿ ಅರಣ್ಯ ಅಧಿಕಾರಿಗಳು ಗುಜರಾತಿನ ಸರ್ಕಸ್ ಕಂಪನಿಯ ಆಮೀಷಕ್ಕೆ ಒಳಗಾಗಿ ಅವರೊಂದಿಗೆ ಸೇರಿಕೊಂಡು ಆನೆಯನ್ನು ಕದ್ದೊಯ್ದಿದ್ದಾರೆ ಅನ್ನೋದು ಆರೋಪ. ಕಳೆದ ತಿಂಗಳು ಆನೆಯ ಆರೋಗ್ಯ ಪರೀಕ್ಷೆ ನಡೆಸಿ ಬಂದಿದ್ವಿ. ಆದರೂ ಇದ್ದಕಿದ್ದ ಹಾಗೆ ಅರಣ್ಯ ಇಲಾಖಾ ಆಧಿಕಾರಿಗಳು ಬಂದು ಆನೆ ಹೊಟ್ಟೆಯಲ್ಲಿ ಗಡ್ಡೆ ಬೆಳೆದಿದೆ ಆಪರೇಷನ್ ಮಾಡಬೇಕು ಎಂದು ಸರ್ಕಸ್ ಕಂಪನಿ ಲಾರಿ ಮತ್ತು ಅವರ 8 ಜನ ಮಾವುತರನ್ನು ಕರೆತಂದು ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ಅರ್ಧದಾರಿಯಲ್ಲಿ ಮಾರ್ಗ ಬದಲಿಸಿ ಅಪಹರಿಸಿದ್ದಾರೆ.

    ಅಪಹರಿಸಿದ ಆನೆ ಲಕ್ಷ್ಮೀ ನಿನ್ನೆ ಸಂಜೆ ವೇಳೆ ಕುಣಿಗಲ್ ತಾಲೂಕಿನ ಹಳ್ಳಿಯೊಂದರಲ್ಲಿ ಪತ್ತೆಯಾಗಿದೆ. ಮಠದವರು ಲಾರಿ ಮೂಲಕ ಆನೆಯನ್ನು ವಾಪಸ್ ಮನೆಗೆ ಕರೆತಂದಿದ್ದಾರೆ.ಈ ಆನೆ ಸುಮಾರು 40 ಲಕ್ಷ ಬೆಲೆ ಬಾಳುತ್ತದೆಯಂತೆ. ಹಾಗಾಗಿ ಸರ್ಕಸ್ ಕಂಪನಿ ಯವರಿಗೆ ಆನೆ ಲಕ್ಷ್ಮೀಯನ್ನು ಮಾರಲು ಪ್ಲಾನ್ ನಡೆದಿತ್ತು ಅನ್ನುವ ಗಂಭೀರ ಆರೋಪ ಇದೆ. ಆನೆ ಕದ್ದ ಮಿಸ್ಟರಿ ಏನೇ ಇರಲಿ. ಆದರೆ ಆನೆ ಅಪಹರಣ ಆಯ್ತಂತೆ ಎಂಬ ಸುದ್ದಿ ತುಮಕೂರು ಜಿಲ್ಲೆಯಲ್ಲಿ ಒಂದಿಷ್ಟು ಕುತೂಹಲ ಹುಟ್ಟಿಸಿ ಮಠದತ್ತ ಜನರ ದಂಡೇ ಹರಿದು ಬರುವಂತಾಯಿತು.

    Related

    Share. Facebook Twitter LinkedIn Email WhatsApp

    Related Posts

    ಗುರೂಜಿ ಅಂತ್ಯಕ್ರಿಯೆಗೆ ಭರದ ಸಿದ್ಧತೆ ;ಅಂತಿಮ ದರ್ಶನಕ್ಕೆ ಅವಕಾಶ

    ಗುರೂಜಿ ಹತ್ಯೆಯ ಬಗ್ಗೆ ಆರೋಪಿ ಪತ್ನಿಯ ಮಾತು: ಗುರೂಜಿ ಒಳ್ಳೆಯವರು ಎಂದ ಹಂತಕನ ಹೆಂಡತಿ

    ಅಧಿಕಾರಿಗಳ ಕಾರ್ಯವೈಖರಿ ತೃಪ್ತಿ ದಾಯಕವಾಗಿಲ್ಲ; ಜಿಲ್ಲಾಧಿಕಾರಿ ಆರ್ ಲತಾ

    ಇಂದು ಮಧ್ಯಾಹ್ನ ಹುಬ್ಬಳ್ಳಿಯಲ್ಲಿ ಚಂದ್ರಶೇಖರ್ ಗುರೂಜಿ ಅಂತ್ಯಕ್ರಿಯೆ

    ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣ: ಆರೋಪಿ ಮಹಾಂತೇಶ್ ಪತ್ನಿಯಿಂದ ಸ್ಫೋಟಕ ಮಾಹಿತಿ ಬಯಲು

    ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣ: ನನ್ನ ಗಂಡ ಮಾಡಿದ್ದು ತಪ್ಪು ಎಂದ ಆರೋಪಿ ಪತ್ನಿ

    ಗುರೂಜಿಗೂ ನನಗೂ ಯಾವುದೇ ಸಂಬಂಧ ಇಲ್ಲ: ಮಹಾಂತೇಶ್ ಪತ್ನಿ ವನಜಾಕ್ಷಿ

    ಗುರೂಜಿ ಅಂತ್ಯಕ್ರಿಯೆಗೆ ಭರದ ಸಿದ್ಧತೆ: ಅಂತಿಮ ದರ್ಶನಕ್ಕೆ ಅವಕಾಶ

    ರಾಜ್ಯ ಸರ್ಕಾರದ ನಿರ್ಲಕ್ಷ್ಯ: ಹೊಲಗಳಿಗೆ ಹೋಗಲು ದಾರಿ ಇಲ್ಲದೇ ರೈತರು ಕಂಗಾಲು

    ಕಾಮುಕ ಶಿಕ್ಷಕನ ಮೊಬೈಲ್ ಕಳ್ಳತನ ಮಾಡಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ್ದರಂತೆ..!

    ಶವಗಾರದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಸಿಬ್ಬಂದಿ ಹಾಗೂ ಸಂಬಂಧಿಕರು: ಗುರೂಜಿ ಅಗಲಿಕೆಗೆ ಕಣ್ಣೀರಾದ ಸಿಬ್ಬಂದಿ

    ತಂಡ ರಚನೆ ಮಾಡಿ ನಾಲ್ಕು ಗಂಟೆಯಲ್ಲಿಯೇ ಆರೋಪಿಗಳನ್ನು ಬಂಧಿಸಿದ್ದೇವೆ: ಲಾಭುರಾಮ್

    ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣ: ವನಜಾಕ್ಷಿಯ ತೀವ್ರ ವಿಚಾರಣೆ ನಡೆಸಿದ ಪೊಲೀಸರು

    20ಕ್ಕೂ ಹೆಚ್ಚು ಜನರಿಂದ ಗುರೂಜಿ ಹತ್ಯೆಗೆ ಸ್ಕೇಚ್: ತನಿಖೆಯಲ್ಲಿ ಬಯಲಾಯ್ತು ಮತ್ತಷ್ಟು ಬೆಚ್ಚಿ ಬೀಳಿಸೋ ಮಾಹಿತಿ

    ಎರಡು ದಿನವಾದರು ಸಿಕ್ಕಿಲ್ಲ ನೀರಿನಲ್ಲಿ ಕೊಚ್ಚಿ ಹೋದ ಬಾಲಕಿಯ ಶವ: ಮುಂದುವರಿದ ಶೋಧ ಕಾರ್ಯಾ

    ಕಬ್ಬಿನ ಹಾಲು ತೆಗೆಯುವ ಯಂತ್ರಕ್ಕೆ ಬುರ್ಕಾ ಸಿಲುಕಿ ಮಹಿಳೆ ಸಾವು

    ಹವಾಮಾನ ವೈಪರೀತ್ಯದಿಂದ ಅಮರನಾಥ ಯಾತ್ರೆಗೆ ಬ್ರೇಕ್

    ‘ತಾಜ್ ಮಹಲ್ ಕಟ್ಟದಿದ್ದರೆ ಲೀಟರ್ ಪೆಟ್ರೋಲ್ ಗೆ 40 ಸಾವಿರ ಬೆಲೆ ಬರುತ್ತಿತ್ತು’.. ಮೋದಿ ವಿರುದ್ಧ ಓವೈಸಿ ವ್ಯಂಗ್ಯ

    ನೈಟ್ ಕ್ಲಬ್ ಶೂಟಿಂಗ್… ಆಕಸ್ಮಿಕವಾಗಿ ತನ್ನ ಸ್ನೇಹಿತನಿಗೆ ಗುಂಡು ಹಾರಿಸಿದ ವ್ಯಕ್ತಿಯೊಬ್ಬ

    ರಾಹುಲ್ ಗಾಂಧಿ ನಕಲಿ ವಿಡಿಯೋ ಪ್ರಕರಣದಲ್ಲಿ ಸುದ್ದಿ ನಿರೂಪಕ ಬಂಧನ!

    ರಸ್ತೆ ಸಮಸ್ಯೆಯ ಗೋಳು ಕೇಳದ ಜನಪ್ರತಿನಿಧಿಗಳು: ಶಾಲೆಗೆ ಹೋಗಲು ಮಕ್ಕಳ ಹರಸಾಹಸ

    ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪೋಲೀಸರು ಶಾಮೀಲಾಗಿರುವುದಕ್ಕೆ ಅಪರಾಧ ಪ್ರಕರಣಗಳು ಹೆಚ್ಚಾಗಲು ಕಾರಣ

    ಟೈಯರ್ ಸ್ಫೋಟಗೊಂಡು ವ್ಯಕ್ತಿ ಸಾವು: ಸಿಸಿಟಿವಿಯಲ್ಲಿ ಭಯಾನಕ ವಿಡಿಯೋ ಸೆರೆ

    ಹೆಂಡತಿಯನ್ನು ಕಂಟ್ರೋಲ್ ಮಾಡೋಕೆ ಆಗದಿದ್ದರೆ ಓಡಿಹೋಗ್ತಾರೆ: ಕೆ.ಎಸ್.ಈಶ್ವರಪ್ಪ

    ಗುರೂಜಿ ಹತ್ಯೆಮಾಡಿದ ಹಂತಕರನ್ನು ಬೆನ್ನತ್ತಿ ಹಿಡಿದ ಪೊಲೀಸರು.. Video ನೋಡಿ

    ಜಮೀರ್ ಮನೆ ಮೇಲೆ ಎಸಿಬಿ ದಾಳಿ: ಮೊದಲು ಖುಷಿ ಪಟ್ಟಿದ್ದು ಕಾಂಗ್ರೇಸ್ ನವರೇ: ಎಸ್ ಟಿ ಸೋಮಶೇಖರ್

    ಸರಳ ವಾಸ್ತು ಗುರೂಜಿ ಕೊಲೆಗೆ ಮತ್ತೊಂದು ತಿರುವು – ಆಪ್ತನ ಪತ್ನಿ ಪೊಲೀಸರ ವಶಕ್ಕೆ

    ಬಾವಿಯಲ್ಲಿ ರುಂಡವಿಲ್ಲದ ಮನುಷ್ಯನ ದೇಹ ಪತ್ತೆ

    ಗುರೂಜಿಯನ್ನು 60 ಬಾರಿ ಇರಿದು ಕೊಂದ ಹಂತಕರು..! ಭೀಕರ ದೃಶ್ಯ ನೋಡಿ

    ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಭೀಕರ ಹತ್ಯೆ..! CCTV ಯಲ್ಲಿ ದೃಶ್ಯ ಸೆರೆ

    ಭಕ್ತರ ಸೋಗಿನಲ್ಲಿ ಬಂದವರಿಂದ ಸರಳ ವಾಸ್ತು ಗುರೂಜಿ ಚಂದ್ರಶೇಖರ್ ಕೊಲೆ

    ಮಾನವ ರಹಿತ ಯುದ್ಧ ವಿಮಾನ ಹಾರಾಟ ಯಶಸ್ವಿ: ಕೇಂದ್ರ ಸಚಿವ ಎ. ನಾರಾಯಣಸ್ವಾಮಿ

    ಕಟ್ಟಡ ಕಾರ್ಮಿಕರ ಆರೋಗ್ಯ ಸೇವೆಗೆ ಸಂಚಾರಿ ಆರೋಗ್ಯ ಕ್ಲಿನಿಕ್

    ಬೆಳಗಾವಿ ನೂತನ ಎಸ್ ಪಿ ಯಾಗಿ ಡಾ. ಸಂಜೀವ ಪಾಟೀಲ್ ಅಧಿಕಾರ ಸ್ವೀಕಾರ.!

    ಚೀಮಂಗಲ ಗ್ರಾಮ ಪಂಚಾಯಿತಿ ಕಟ್ಟಡ ಜಿಲ್ಲೆಗೆ ಮಾದರಿ: ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್

    ನಗರಸಭೆ ವಿರುದ್ಧ ಸಾರ್ವಜನಿಕರ ಆಕ್ರೋಶ..! ಯಾಕೆ ಗೊತ್ತಾ..?

    ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ಹಣ ದೋಚಿಕೊಂಡು ಪರಾರಿಯಾದ ಕಳ್ಳರು.!

    ಗೋವಾ ಬೆಳಗಾವಿ ಸಂಪರ್ಕ ಸೇತುವೆ: ಭಾರೀ ಮಳೆಯಿಂದಾಗಿ ಗುಡ್ಡ ಕುಸಿತ – ರಸ್ತೆ ಸಂಪೂರ್ಣ ಬಂದ್.!

    ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ; ಸುರಕ್ಷಿತವಾಗಿ ಬಂದ ಬಾಲಕ

    ಜೈಲಿನಲ್ಲಿ ಹರ್ಷಾ ಕೊಲೆ ಆರೋಪಿಗಳ ಕೈಯಲ್ಲಿ ಮೊಬೈಲ್: ಸರ್ಕಾರದ ವಿರುದ್ಧ ಕಿಡಿ ಕಾರಿದ ಮುತಾಲಿಕ್

    https://www.youtube.com/watch?v=8HqvcflixgA&t=53s
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.