ತುಮಕೂರು: ಹಾವು ಕಡಿದು 13 ವರ್ಷದ ಬಾಲಕಿ ಸಾವು!

ತುಮಕೂರು:- ಜಿಲ್ಲೆಯ ಕುಣಿಗಲ್ ಪಟ್ಟಣದ 22ನೇ ವಾರ್ಡ್‌ನಲ್ಲಿ ಗೌರಿ ಹಬ್ಬದ ಹಿನ್ನೆಲೆಯಲ್ಲಿ ಪೋಷಕರೊಂದಿಗೆ ಪೂಜೆಗೆ ತೆರಳಿದ್ದ ಬಾಲಕಿ ಹಾವು ಕಡಿತದಿಂದ ಮೃತಪಟ್ಟ ಧಾರುಣ ಘಟನೆ ಜರುಗಿದೆ. ಹಿಂದೂ ಧರ್ಮ ಬೆಳೆಸುವವರ ಜತೆ ವ್ಯಾಪಾರ ಮಾಡಿ: ಬಿಜೆಪಿ ಶಾಸಕ ಕರೆ! 13 ವರ್ಷದ ಸ್ಪಂದನ ಮೃತಪಟ್ಟ ಬಾಲಕಿ ಎನ್ನಲಾಗಿದೆ. ಈಕೆ 22ನೇ ವಾರ್ಡ್‌ನ ಮಲ್ಲಿಪಾಳ್ಯದಲ್ಲಿ ವಾಸವಾಗಿರುವ ಪುರಸಭೆ ವಾಟರ್ ಮ್ಯಾನ್ ಕುಮಾರ್ ಎಂಬುವರ ಮಗಳು. ಶುಕ್ರವಾರ ಮನೆಯವರೊಂದಿಗೆ ಗೌರಿ ಹಬ್ಬದ ನಿಮಿತ್ತ ಪಟ್ಟಣದ ವೈಕೆ ಆರ್ ಪಾರ್ಕ್ ಬಳಿ … Continue reading ತುಮಕೂರು: ಹಾವು ಕಡಿದು 13 ವರ್ಷದ ಬಾಲಕಿ ಸಾವು!