Hidden treasure: ರಬ್ಬರ್ ತೋಟದಲ್ಲಿ ಚಿನ್ನ-ಬೆಳ್ಳಿ ನಾಣ್ಯಗಳ ನಿಧಿ ಪತ್ತೆ..!

ಕೇರಳ: ಕೇರಳ ಕಣ್ಣೂರು ಜಿಲ್ಲೆಯ ಛೆಂಗಲೈ ಎಂಬಲ್ಲಿ ಇರುವ ಸರ್ಕಾರಿ ಶಾಲೆಯ ಆವರಣದಲ್ಲಿ ಇದ್ದ ರಬ್ಬರ್ ತೋಟದಲ್ಲಿ ಇಂಗು ಗುಂಡಿಯನ್ನು ತೆಗೆಯುತ್ತಿದ್ದಾಗ ಈ ಅಪರೂಪದ ನಿಧಿ ಕಾರ್ಮಿಕರಿಗೆ ಸಿಕ್ಕಿದೆ. ಆರಂಭದಲ್ಲಿ ಹೊಳೆಯುತ್ತಿದ್ದ ಈ ನಿಧಿಯನ್ನು ನೋಡಿದ ಕಾರ್ಮಿಕರು ಬಾಂಬ್ ಆಗಿರಬಹುದು ಎಂದು ಆತಂಕಗೊಂಡಿದ್ದಾರೆ. ಆದರೆ ನಿಧಿ ಇದ್ದ ಮಡಕೆ ಒಡೆದಾಗ ಅದರಲ್ಲಿ ಚಿನ್ನ ಹಾಗೂ ಬೆಳ್ಳಿ ನಾಣ್ಯಗಳು ಇರುವುದು ಗೊತ್ತಾಗಿದೆ. Vaastu Tips: ಮನೆಯೊಳಗೆ ಪೊರಕೆಯನ್ನು ಹೀಗೆ ಇಟ್ಟರೆ ಲಕ್ಷ್ಮಿ ಕೃಪೆ ಸಿಗುತ್ತಂತೆ! ಇದರಲ್ಲಿ ಒಟ್ಟು 177 ಮುತ್ತಿನ … Continue reading Hidden treasure: ರಬ್ಬರ್ ತೋಟದಲ್ಲಿ ಚಿನ್ನ-ಬೆಳ್ಳಿ ನಾಣ್ಯಗಳ ನಿಧಿ ಪತ್ತೆ..!