ಬಸ್ ನ ಬಾಗಿಲಲ್ಲಿ ನಿಂತು ಪ್ರಯಾಣ: ಆಯತಪ್ಪಿ ಬಿದ್ದು ವಿದ್ಯಾರ್ಥಿಯ ಹೆಬ್ಬೆರಳು ಕಟ್!

ಗದಗ:- ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರಿನಲ್ಲಿ ಬಸ್ ಫುಡ್ ಬೋರ್ಡ್ ನಲ್ಲಿ ನಿಂತು ಪ್ರಯಾಣಿಸುತ್ತಿದ್ದ ವಿದ್ಯಾರ್ಥಿ ಹೆಬ್ಬೆರೆಳು ಕಟ್ ಆಗಿರುವ ಘಟನೆ ಜರುಗಿದೆ. ಭೀಕರ ರಸ್ತೆ ಅಪಘಾತ: ಬೈಕ್ ಸವಾರ SPOT Death, ಇಬ್ಬರು ಗಂಭೀರ! ಗಾಯಗೊಳಗಾದ ವಿದ್ಯಾರ್ಥಿ ಹೆಸರು ಸಂಗಮೇಶ್ ಹಿರೇತನ ಎಂದು ತಿಳಿದು ಬಂದಿದೆ. ಈ ವಿದ್ಯಾರ್ಥಿಯು, ಸಾರಿಗೆ ಬಸ್ ನಲ್ಲಿ ಫುಟ್ ಬೋರ್ಡ್ ನಲ್ಲಿ ನಿಂತು ಪ್ರಯಾಣಿಸುತ್ತಿದ್ದ. ದೊಡ್ಡೂರಿನಿಂದ ಲಕ್ಷ್ಮೇಶ್ವರ ಪಟ್ಟಣಕ್ಕೆ ಕಾಲೇಜಿಗೆ ಹೊರಟಿದ್ದಾಗ ಘಟನೆ ಜರುಗಿದೆ. ಪ್ರಯಾಣಿಕರಿಂದ ಈ ಬಸ್ ತುಂಬಿ … Continue reading ಬಸ್ ನ ಬಾಗಿಲಲ್ಲಿ ನಿಂತು ಪ್ರಯಾಣ: ಆಯತಪ್ಪಿ ಬಿದ್ದು ವಿದ್ಯಾರ್ಥಿಯ ಹೆಬ್ಬೆರಳು ಕಟ್!