ರಸ್ತೆಯಲ್ಲೇ ಧಗಧಗಿಸಿದ ಸಾರಿಗೆ ಬಸ್ ; 25 ಮಂದಿ ಪ್ರಯಾಣಿಕರು ಸೇಫ್

ಬೀದರ್‌ : ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ರಸ್ತೆಯಲ್ಲೇ ಧಗಧಗನೇ ಹೊತ್ತುರಿದಿದೆ. ಬೀದರ ಜಿಲ್ಲೆಯ ಔರಾದ ತಾಲೂಕಿ ಸಂತಪುರ ಸಮೀಪದ ಕಪ್ಪಿಕೆರೆ ಗ್ರಾಮ ಕ್ರಾಸ್ ಬಳಿ ಈ ಅವಘಡ ನಡೆದಿದೆ.   ಬೀದರ ದಿಂದ ಔರಾದಗೆ ತೆರಳುತ್ತಿದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು, ತಕ್ಷಣವೇ ಧಗ ಧಗನೇ ಹೊತ್ತು ಉರಿದಿದೆ.  ಇನ್ನೂ 25 ಜನ  ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟಪ್ರಭಾ ನದಿಯಲ್ಲಿ ಬೃಹದಾಕಾರದ ಮೊಸಳೆ ಪ್ರತ್ಯಕ್ಷ ; ಗ್ರಾಮಸ್ಥರಲ್ಲಿ ಆತಂಕ … Continue reading ರಸ್ತೆಯಲ್ಲೇ ಧಗಧಗಿಸಿದ ಸಾರಿಗೆ ಬಸ್ ; 25 ಮಂದಿ ಪ್ರಯಾಣಿಕರು ಸೇಫ್