ಮಳೆಯ ಅಬ್ಬರ: ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದ್ ಆಗುತ್ತಾ ಸಂಚಾರ!?

ಹಾಸನ:– ಭಾರೀ ಮಳೆಗೆ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಹಲವೆಡೆ ಮಣ್ಣು ಕುಸಿತ ಕುಸಿತವಾಗಿದ್ದು ರಸ್ತೆ ಸಂಚಾರವೇ ಬಂದ್ ಆಗುವ ಆತಂಕ ಎದುರಾಗಿದೆ. ಸಕಲೇಶಫುರ ಬೈಪಾಸ್ ರಸ್ತೆಯ ಆಲೆಬೇಲೂರು ಗ್ರಾಮದ ಮೇಲ್ಸೇತುವೆ ಕುಸಿಯುವ ಬೀತಿ ಎದುರಾಗಿದೆ. Karnataka Rains: ಕರ್ನಾಟಕದ ಈ ಜಿಲ್ಲೆಗಳಲ್ಲಿ ಒಂದು ವಾರ ಧಾರಾಕಾರ ಮಳೆ! ನಿರಂತರ ಮಳೆಯಿಂದ ಸೇತುವೆಯ ಸುತ್ತಲೂ ಇದೇ ರೀತಿ ಮಣ್ಣು ಕುಸಿಯುತ್ತಾ ಸಾಗಿದರೆ ಸಂಚಾರವೇ ಬಂದ್ ಆಗುವ ಸಾಧ್ಯತೆ ಇದೆ. ಜೂನ್ ಎರಡನೇ ವಾರದಿಂದ ಜಿಲ್ಲೆಯ ವಿವಿದೆಡೆ … Continue reading ಮಳೆಯ ಅಬ್ಬರ: ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದ್ ಆಗುತ್ತಾ ಸಂಚಾರ!?