ಹಿಂಗಾರು ಮಳೆ ಆರ್ಭಟ: ದೇವಸ್ಥಾನ ಪ್ರಾಂಗಣಕ್ಕೆ‌ ನುಗ್ಗಿದ ನೀರು!

ಬಾಗಲಕೋಟ:- ಜಿಲ್ಲೆಯಲ್ಲಿ ಹಿಂಗಾರು ಮಳೆ ಆರ್ಭಟ ಜೋರಾಗಿದ್ದು, ಬನಶಂಕರಿ ದೇವಿ ದೇವಸ್ಥಾನ ಪ್ರಾಂಗಣಕ್ಕೆ‌ ಮಳೆ ನೀರು ನುಗ್ಗಿದೆ. ಶಿವಮೊಗ್ಗ: 7 ಬಾಂಗ್ಲಾ ಪ್ರಜೆಗಳನ್ನು ಪತ್ತೆಹಚ್ಚಿದ ಜಯನಗರ ಪೊಲೀಸ್! ಬಾದಾಮಿ ಸಮೀಪದ ಬನಶಂಕರಿ ದೇವಸ್ಥಾನದಲ್ಲಿ ಮಳೆ ನೀರು ನುಗ್ಗಿದೆ. ಪ್ರಾಂಗಣದ ನೀರಲ್ಲಿ ನಡೆದುಕೊಂಡು ಭಕ್ತರು ದೇವಿ ದರ್ಶನ ಪಡೆಯುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿ ಸಮೀಪದ ಬನಶಂಕರಿ ದೇವಸ್ಥಾನ ಇದಾಗಿದೆ ಎನ್ನಲಾಗಿದೆ.