Power Cut: ನಾಳೆ ಬೆಂಗಳೂರಿನ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲ!

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವೆಡೆ ನಾಳೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಡಿದೆ. ಮದ್ದೂರಿನ ಮಾದರಿ ಕ್ಷೇತ್ರಕ್ಕೆ ಕದಲೂರಿನಿಂದಲೇ ಮುನ್ನುಡಿ – ಶಾಸಕ ಕೆ.ಎಂ.ಉದಯ್ 66/11 ಕೆ.ವಿ. ಎಲಿಟ್ ಪೊಮೆನೇಡ್ ಉಪ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಜಯನಗರ ವಿಭಾಗದ 6ನೇ ಉಪವಿಭಾಗದ ಹಲವೆಡೆ ನಾಳೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾಗಲಿದೆ. ಜಯನಗರ ವಿಭಾಗದ 6ನೇ ಉಪವಿಭಾಗದ ಎಲಿಟ್ ಪೊಮೆನೇಡ್ ಅಪಾರ್ಟ್‌ಮೆಂಟ್‌, ಕೆ.ಆರ್.ಲೇಔಟ್‌, ಶಾರದ ನಗರ, ಚುಂಚಘಟ್ಟ … Continue reading Power Cut: ನಾಳೆ ಬೆಂಗಳೂರಿನ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲ!