World Cup 2024: ಜೋರು ಮಳೆಯಿಂದಾಗಿ ಇಂದಿನ ಭಾರತ- ಕೆನಡಾ ಪಂದ್ಯ ರದ್ದು..!

ಜೋರು ಮಳೆಯಿಂದಾಗಿ ಇಂದಿನ ಭಾರತ- ಕೆನಡಾ ಪಂದ್ಯ ರದ್ದಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್.. ಕೋರ್ಟ್ ನಲ್ಲಿ ಇಂದು ನಡೆದಿದ್ದರ ಬಗ್ಗೆ ದರ್ಶನ್ ಪರ ವಕೀಲರು ಹೇಳಿದ್ದೇನು!?   ಆರೋಗ್ಯ ಇಲಾಖೆಯಲ್ಲಿ ಈ ಬಾರಿ ಕೌನ್ಸಿಲಿಂಗ್ ಮೂಲಕ ವರ್ಗಾವಣೆ – ದಿನೇಶ್ ಗುಂಡೂರಾವ್! ಪಂದ್ಯದಲ್ಲಿ ಟಾಸ್ ಕೂಡ ನಡೆಯಲು ಸಾಧ್ಯವಾಗದ ಕಾರಣ ಎರಡು ಬಾರಿ ಫೀಲ್ಡ್ ಪರಿಶೀಲಿಸಿದ ಅಂಪೈರ್ ಪಂದ್ಯ ರದ್ದುಗೊಳಿಸಲು ನಿರ್ಧರಿಸಿದ್ದಾರೆ. ಲೀಗ್ ಹಂತದಲ್ಲಿ ಉಭಯ ತಂಡಗಳಿಗೂ ಇದು ಕೊನೆಯ ಔಪಚಾರಿಕ ಪಂದ್ಯವಾಗಿತ್ತು. ಏಕೆಂದರೆ ಟೀಂ ಇಂಡಿಯಾ … Continue reading World Cup 2024: ಜೋರು ಮಳೆಯಿಂದಾಗಿ ಇಂದಿನ ಭಾರತ- ಕೆನಡಾ ಪಂದ್ಯ ರದ್ದು..!