ರೇಣುಕಾಸ್ವಾಮಿ ಕೊಲೆ ಕೇಸ್.. ಇಂದು ದರ್ಶನ್ ಸೇರಿ ಆರೋಪಿಗಳ ಜೊತೆ ಸ್ಥಳ ಮಹಜರು!

ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಧಪಟ್ಟಂತೆ ಇಂದು ದರ್ಶನ್ ಸೇರಿ ಆರೋಪಿಗಳ ಜೊತೆ ಸ್ಥಳ ಮಹಜರು ನಡೆಯಲಿದೆ. ಮರಳು ತುಂಬಿದ್ದ ಲಾರಿ ಪಲ್ಟಿ.. ರಸ್ತೆಬದಿಯಲ್ಲಿ ವಾಸಿಸುತ್ತಿದ್ದ 8 ಮಂದಿ ಸಾವು…! ನಿನ್ನೆ ಕೋರ್ಟ್‌ಗೆ ಹಾಜರುಪಡಿಸಿ ಕಸ್ಟಡಿಗೆ ಪಡೆದ ಪೊಲೀಸರು, ಎಲ್ಲರನ್ನೂ ವಿಚಾರಣೆಗಾಗಿ ಠಾಣೆಗೆ ಕರೆದಂತಿದ್ದಾರೆ. ವಿಚಾರಣೆಗೆ ಮುನ್ನ ಎಲ್ಲರಿಗೂ ದೊನ್ನೆ ಬಿರಿಯಾನಿ ಊಟ ನೀಡಿದ್ದರು. ಬಿರಿಯಾನಿ ತಿಂದು ಮುಗಿಸ್ತಿದ್ದಂತೆ ಕೊಲೆ ಕೇಸ್​ನಲ್ಲಿ ದರ್ಶನ್‌ ಪಾತ್ರದ ವಿಚಾರಣೆ ನಡೆಸಿದರು. ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ನೇತೃತ್ವದಲ್ಲಿ … Continue reading ರೇಣುಕಾಸ್ವಾಮಿ ಕೊಲೆ ಕೇಸ್.. ಇಂದು ದರ್ಶನ್ ಸೇರಿ ಆರೋಪಿಗಳ ಜೊತೆ ಸ್ಥಳ ಮಹಜರು!