ತಿರುಪತಿ ಲಡ್ಡು ವಿವಾದ: ರಾಜ್ಯದಲ್ಲಿ ಆಪರೇಷನ್ ಗೀ ಆರಂಭ!
ಬೆಂಗಳೂರು:- ಆಂಧ್ರದ ಬಳಿಕ ರಾಜ್ಯದಲ್ಲೂ ಆಪರೇಷನ್ ಗೀ ಆರಂಭವಾಗಿದೆ. ನಿನ್ನೆಯಷ್ಟೇ ವಿವಿಧ ಬಗೆಯ ತುಪ್ಪದ ಗುಣಮಟ್ಟ ಪರೀಕ್ಷೆ ಮಾಡಲು ಆಹಾರ ಇಲಾಖೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದರು. ಆದೇಶದ ಬೆನ್ನಲೇ ಅಧಿಕಾರಿಗಳು ಫುಲ್ ಅಲರ್ಟ್ ಆಗಿದ್ದಾರೆ. ಬೆಂಗಳೂರು ಬಾರ್ ಬಳಿ ಯುವಕನ ಮೇಲೆ ಆ್ಯಸಿಡ್ ದಾಳಿ: ಹುಡುಗಿ ವಿಚಾರ ಕ್ಕೆ ನಡೀತಾ ಡೆಡ್ಲಿ ಅಟ್ಯಾಕ್! ರಾಜ್ಯಕ್ಕೆ ಎಲ್ಲೆಲ್ಲಿಂದ ತುಪ್ಪಗಳು ಬರುತ್ತಿದೆ, ಹೇಗೆಲ್ಲಾ ಅವುಗಳನ್ನ ಮಾರಾಟ ಮಾಡಲಾಗುತ್ತಿದೆ ಹಾಗೂ ತುಪ್ಪದ ಮಾರಾಟದ ಅಂಗಡಿಗಳ ಮೇಲೆ ಕಣ್ಣಿಟ್ಟಿದೆ. … Continue reading ತಿರುಪತಿ ಲಡ್ಡು ವಿವಾದ: ರಾಜ್ಯದಲ್ಲಿ ಆಪರೇಷನ್ ಗೀ ಆರಂಭ!
Copy and paste this URL into your WordPress site to embed
Copy and paste this code into your site to embed