Bengaluru: ಪರಪ್ಪನ ಅಗ್ರಹಾರ ಜೈಲಿನಲ್ಲಿ ಟೈಟ್ ಸೆಕ್ಯೂರಿಟಿ: ಸಿಎಆರ್ ಪೊಲೀಸರಿಂದ ಪ್ರತಿಭಟನೆ!
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೊಲೆ ಆರೋಪಿ ನಟ ದರ್ಶನ್ ಗೆ ರಾಜಾತಿಥ್ಯ ಪ್ರಕರಣ ಬೆಳಕಿಗೆ ಬಂದ ಬಳಿಕ ಸೆಕ್ಯೂರಿಟಿ ಟೈಟ್ ಆಗಿದೆ. ಆದ್ರೆ ಟೈಟ್ ಸೆಕ್ಯೂರಿಟಿ ಹೆಸರಿನಲ್ಲಿ ಜೈಲು ಅಧಿಕಾರಿಗಳ ನೂತನ ಕ್ರಮಗಳ ವಿರುದ್ಧ ಸಿಡಿದೆದ್ದ ಸಿಎಆರ್ ಪೊಲೀಸರು ಪ್ರತಿಭಟನೆ ನಡೆಸಿ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಸಿಎಆರ್ ಪೊಲೀಸರ ಪ್ರತಿಭಟನೆ ಕಾರಣವಾದ್ರೂ ಏನೂ ಅಂತೀರಾ….? ಇಲ್ಲಿದೆ ನೋಡಿ ಡಿಟೇಲ್ಸ್….. ಕೋಲಾರ ಶಾಸಕರ ಕ್ಷೇತ್ರಕ್ಕೆ 376 ಕೋಟಿ ಅನುದಾನ ಅಭಿವೃದ್ಧಿಗೆ ನಮ್ಮ ಸರ್ಕಾರ ಸಿದ್ದವಿದೆ: ಬಿ. … Continue reading Bengaluru: ಪರಪ್ಪನ ಅಗ್ರಹಾರ ಜೈಲಿನಲ್ಲಿ ಟೈಟ್ ಸೆಕ್ಯೂರಿಟಿ: ಸಿಎಆರ್ ಪೊಲೀಸರಿಂದ ಪ್ರತಿಭಟನೆ!
Copy and paste this URL into your WordPress site to embed
Copy and paste this code into your site to embed