ತುಮಕೂರು ಜಿಲ್ಲೆಗೆ ಮೂರು ರೈಲ್ವೆ ಸೇತುವೆ ಮಂಜೂರು: ಸಚಿವ ವಿ ಸೋಮಣ್ಣ!

ತುಮಕೂರು:- ತುಮಕೂರು ಜಿಲ್ಲೆಗೆ ಮೂರು ರೈಲ್ವೆ ಸೇತುವೆಯನ್ನು ಕೇಂದ್ರ ಮಂಜೂರು ಮಾಡಿದೆ ಎಂದು ಸಚಿವ ವಿ ಸೋಮಣ್ಣ ಹೇಳಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷರಾಗಿ ಜಯ್ ಶಾ ಆಯ್ಕೆ! ತುಮಕೂರು ಜಿಲ್ಲೆಗೆ ರೈಲ್ವೆಯ 2 ಕೆಳ ಸೇತುವೆ, 1 ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಕೇಂದ್ರ ರೈಲ್ವೆ ಸಚಿವಾಲಯ ಮಂಜೂರು ಮಾಡಿದೆ. ಈ ಮೂರು ಸೇತುವೆಗಳು ಒಟ್ಟು 60 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದರು. ಕಲ್ಲಿಪಾಳ್ಯ ರೋಡ್, ಬೆಂಚಗೆರೆ ಗೇಟ್, ಬಂಡಿಹಳ್ಳಿ ರೋಡ್ ಗೇಟ್ ಚ್ಚದಲ್ಲಿ ನಿರ್ಮಾಣವಾಗಲಿದೆ. … Continue reading ತುಮಕೂರು ಜಿಲ್ಲೆಗೆ ಮೂರು ರೈಲ್ವೆ ಸೇತುವೆ ಮಂಜೂರು: ಸಚಿವ ವಿ ಸೋಮಣ್ಣ!