ರಸ್ತೆ ಅಪಘಾತ: ಬಸ್ ಡಿಕ್ಕಿ ಹೊಡೆದು ಒಂದೇ ಕುಟುಂಬದ ಮೂವರು ದುರ್ಮರಣ!

ಬೀದರ್:- ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಗಣೇಶಪುರ ಗ್ರಾಮದ ಬಳಿ ಬಸ್​ ಡಿಕ್ಕಿಯಾಗಿ ಬೈಕ್​ನಲ್ಲಿ ತೆರಳುತ್ತಿದ್ದ ಒಂದೆ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜರುಗಿದೆ. ಕೇಕ್ ಪ್ರಿಯರೇ ಇಲ್ಲಿ ಕೇಳಿ: ಫುಡ್​ ಪಾಯ್ಸನ್ ನಿಂದ 5 ವರ್ಷದ ಮಗು ದುರ್ಮರಣ, ತಂದೆ- ತಾಯಿ ಗಂಭೀರ! 35 ವರ್ಷದ ಜಗನ್ನಾಥ್, 35 ವರ್ಷದ ರೇಣುಕಾ, 14 ವರ್ಷದ ವಿನೋದ್ ಕುಮಾರ್ ಮೃತ ದುರ್ದೈವಿಗಳು. ಜಮೀನಿನಿಂದ ಮನೆಗೆ ಹೋಗುವಾಗ ಈ ದುರ್ಘಟನೆ ನಡೆದಿದ್ದು, ಕುಟುಂಬ ಸದಸ್ಯರ ಆಕ್ರಂದನ ಮುಗಿಲುಮುಟ್ಟಿದೆ. ಸಧ್ಯ … Continue reading ರಸ್ತೆ ಅಪಘಾತ: ಬಸ್ ಡಿಕ್ಕಿ ಹೊಡೆದು ಒಂದೇ ಕುಟುಂಬದ ಮೂವರು ದುರ್ಮರಣ!