ಬೇರೆಯವರ ಕೈಗೆ ಕಾರ್ಡ್ ಕೊಡೋ ಮುನ್ನ ಎಚ್ಚರ: ಎಟಿಎಂ ಬಳಕೆದಾರರಿಗೆ ವಂಚಿಸುತ್ತಿದ್ದ ಮೂವರು ಅರೆಸ್ಟ್!
ಬೆಂಗಳೂರು:- ಬೆಂಗಳೂರು ಪೊಲೀಸರು ತನಿಖೆ ಚೂರುಕುಗೊಳಿಸಿ ನಗರದಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಎಟಿಎಂ ಬಳಕೆದಾರರಿಗೆ ವಂಚನೆ ಮಾಡುತ್ತಿದ್ದ ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಎಟಿಎಂ ಬಳಕೆದಾರರನ್ನು ವಂಚಿಸಲು ಬೆಂಗಳೂರಿಗೆ ಬಂದಿದ್ದ ಶಿವಮೊಗ್ಗ ನಿವಾಸಿ “ದಡಿಯಾ ದಿಲೀಪ್” ಎಂದು ಕರೆಯಲ್ಪಡುವ ಸಾಗರ್ ಅಲಿಯಾಸ್ ದಿಲೀಪ್ನನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ. ದಿಲೀಪ್ ಪ್ರಸ್ತುತ ನಗರದೊಳಗೆ ಕನಿಷ್ಠ ಮೂರು ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿದ್ದಾನೆ. 8 ಅಡಿ ಎತ್ತರದ ಶ್ರೀ ಮಹಾವಿಷ್ಣು ಬೀದಿಯಲ್ಲಿ: ನೋವು ತೋಡಿಕೊಂಡ ಭಕ್ತರು! ಸಾಗರ್ ಎಟಿಎಂ ಕಿಯೋಸ್ಕ್ಗಳ ಹೊರಗೆ ಅಡ್ಡಾಡುತ್ತಿದ್ದ. … Continue reading ಬೇರೆಯವರ ಕೈಗೆ ಕಾರ್ಡ್ ಕೊಡೋ ಮುನ್ನ ಎಚ್ಚರ: ಎಟಿಎಂ ಬಳಕೆದಾರರಿಗೆ ವಂಚಿಸುತ್ತಿದ್ದ ಮೂವರು ಅರೆಸ್ಟ್!
Copy and paste this URL into your WordPress site to embed
Copy and paste this code into your site to embed