ಬೇರೆಯವರ ಕೈಗೆ ಕಾರ್ಡ್ ಕೊಡೋ ಮುನ್ನ ಎಚ್ಚರ: ಎಟಿಎಂ ಬಳಕೆದಾರರಿಗೆ ವಂಚಿಸುತ್ತಿದ್ದ ಮೂವರು ಅರೆಸ್ಟ್!

ಬೆಂಗಳೂರು:- ಬೆಂಗಳೂರು ಪೊಲೀಸರು ತನಿಖೆ ಚೂರುಕುಗೊಳಿಸಿ ನಗರದಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಎಟಿಎಂ ಬಳಕೆದಾರರಿಗೆ ವಂಚನೆ ಮಾಡುತ್ತಿದ್ದ ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಎಟಿಎಂ ಬಳಕೆದಾರರನ್ನು ವಂಚಿಸಲು ಬೆಂಗಳೂರಿಗೆ ಬಂದಿದ್ದ ಶಿವಮೊಗ್ಗ ನಿವಾಸಿ “ದಡಿಯಾ ದಿಲೀಪ್” ಎಂದು ಕರೆಯಲ್ಪಡುವ ಸಾಗರ್ ಅಲಿಯಾಸ್ ದಿಲೀಪ್​​ನನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ. ದಿಲೀಪ್ ಪ್ರಸ್ತುತ ನಗರದೊಳಗೆ ಕನಿಷ್ಠ ಮೂರು ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿದ್ದಾನೆ. 8 ಅಡಿ ಎತ್ತರದ ಶ್ರೀ ಮಹಾವಿಷ್ಣು ಬೀದಿಯಲ್ಲಿ: ನೋವು ತೋಡಿಕೊಂಡ ಭಕ್ತರು! ಸಾಗರ್ ಎಟಿಎಂ ಕಿಯೋಸ್ಕ್‌ಗಳ ಹೊರಗೆ ಅಡ್ಡಾಡುತ್ತಿದ್ದ. … Continue reading ಬೇರೆಯವರ ಕೈಗೆ ಕಾರ್ಡ್ ಕೊಡೋ ಮುನ್ನ ಎಚ್ಚರ: ಎಟಿಎಂ ಬಳಕೆದಾರರಿಗೆ ವಂಚಿಸುತ್ತಿದ್ದ ಮೂವರು ಅರೆಸ್ಟ್!