ಹಿಂದೂ ಯುವತಿಯರ ರಕ್ಷಣೆಗೆ ತೆರೆದಿದ್ದ ಶ್ರೀರಾಮಸೇನೆ ಸಹಾಯವಾಣಿಗೆ ಬೆದರಿಕೆ ಕರೆಗಳು!

ಹುಬ್ಬಳ್ಳಿ:- ಲವ್​ ಜಿಹಾದ್​ದಿಂದ ಹಿಂದೂ ಯುವತಿಯರ ರಕ್ಷಣೆಗಾಗಿ ತೆರೆದಿರುವ ಶ್ರೀರಾಮಸೇನೆ ಸಹಾಯವಾಣಿಗೆ 400 ಬೆದರಿಕೆ ಕರೆಗಳು ಬಂದಿವೆ. ರಾಜಧಾನಿ ಬೆಂಗಳೂರಿನಲ್ಲಿ ವರುಣನ ಅವಾಂತರ… ಹಲವೆಡೆ ಮರ ಬಿದ್ದು ಸಂಚಾರ ವ್ಯತ್ಯಯ! ನಾಲ್ಕು ದಿನದಲ್ಲಿ 17 ಬೆದರಿಕೆ ಕರೆಗಳು ಬಂದಿವೆ ಎಂದು ಶ್ರೀರಾಮಸೇನೆ ಮುಖಂಡ ಗಂಗಾಧರ ಕುಲಕರ್ಣಿ ತಿಳಿಸಿದ್ದಾರೆ. ಲವ್ ಜಿಹಾದ್‌ನಲ್ಲಿ ಸಿಲುಕಿದ ಹಿಂದೂ ಯುವತಿಯರ ರಕ್ಷಣೆಗೆ ಮೇ 29 ರಂದು ಶ್ರೀರಾಮಸೇನೆ ಸಹಾಯವಾಣಿ ಆರಂಭಸಿತ್ತು. ನಾಲ್ಕು ದಿನಗಳಲ್ಲಿ 400ಕ್ಕೂ ಅಧಿಕ ಕರೆಗಳು ಬಂದಿವೆ. 37 ಜನ ತಾಯಂದಿರು, … Continue reading ಹಿಂದೂ ಯುವತಿಯರ ರಕ್ಷಣೆಗೆ ತೆರೆದಿದ್ದ ಶ್ರೀರಾಮಸೇನೆ ಸಹಾಯವಾಣಿಗೆ ಬೆದರಿಕೆ ಕರೆಗಳು!