ಕೆಆರ್ ಪುರ :ಈ ಸಲ‌ ಕಾಂಗ್ರೆಸ್ ಪರ ಮತದಾರರ ಒಲವು: ಡಿಕೆ ಮೋಹನ್ ಬಾಬು

ಕೆಆರ್ ಪುರ : ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ರಾಜೀವ್ ಗೌಡ ಪರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿಕೆ ಮೋಹನ್ ಬಾಬು ಅವರು ವಾರ್ಡ್ ವಾರು ಭರ್ಜರಿ ಮತಯಾಚನೆ ನಡೆಸಿದರು. ಕೆರೆಯಲ್ಲಿ ಮುಳುಗಿ ಮೂವರು ಬಾಲಕರ ಸಾವು ಕೇಸ್: ಮೃತರ ಕುಟುಂಬಕ್ಕೆ ಹಣ ಸಹಾಯ ಮಾಡಿದ ಖಾಕಿ! ಕ್ಷೇತ್ರದ ವಿಜಿನಾಪುರ ವಾರ್ಡ್ ನಲ್ಲಿ ಆಯೋಜಿಸಿದ್ದ ರ್ಯಾಲಿ ಭಾಗಿಯಾಗಿ ಅಭ್ಯರ್ಥಿ ರಾಜೀವ್ ಗೌಡ ಪರ ಮತಯಾಚನೆ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿ … Continue reading ಕೆಆರ್ ಪುರ :ಈ ಸಲ‌ ಕಾಂಗ್ರೆಸ್ ಪರ ಮತದಾರರ ಒಲವು: ಡಿಕೆ ಮೋಹನ್ ಬಾಬು