IND vs ZIM: ಜಿಂಬಾಬ್ವೆ ವಿರುದ್ಧದ ಹೀನಾಯ ಸೋಲಿಗೆ ನಾಯಕ ಶುಭ್​ಮನ್ ಗಿಲ್ ಕೊಟ್ಟ ಕಾರಣ ಹೀಗಿದೆ!

ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ 13 ರನ್‌ಗಳ ಹೀನಾಯ ಸೋಲು ಅನುಭವಿಸಬೇಕಾಯಿತು. 116 ರನ್‌ಗಳ ಗುರಿ ಬೆನ್ನತ್ತಿದ ಭಾರತ ತಂಡ ಕೇವಲ 102 ರನ್‌ಗಳಿಗೆ ಆಲೌಟ್ ಆಯಿತು. ಈ ಸೋಲಿನ ನಂತರ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಪಂದ್ಯದ ನಂತರ ಮಾತನಾಡಿದ ನಾಯಕ ಶುಭಮನ್ ಗಿಲ್ ಸೋಲಿಗೆ ಕಾರಣ ತಿಳಿಸಿದ್ದಾರೆ. Dengue cases in Karnataka: ಡೆಂಗ್ಯೂ ಆರ್ಭಟ; ರಾಜ್ಯದಲ್ಲಿಂದು 175 ಕೇಸ್‌ಗಳು ಪತ್ತೆ! ಅವಮಾನಕರ ಸೋಲಿನ ನಂತರ ಮಾತನಾಡಿದ ಗಿಲ್, ‘ನಾವು ಚೆನ್ನಾಗಿ … Continue reading IND vs ZIM: ಜಿಂಬಾಬ್ವೆ ವಿರುದ್ಧದ ಹೀನಾಯ ಸೋಲಿಗೆ ನಾಯಕ ಶುಭ್​ಮನ್ ಗಿಲ್ ಕೊಟ್ಟ ಕಾರಣ ಹೀಗಿದೆ!