ತೃತೀಯ ಲಿಂಗಿ ಹತ್ಯೆ ಕೇಸ್: ಓರ್ವ ಮಹಿಳೆ ಅರೆಸ್ಟ್… ಕೊಲೆಗೆ ಕಾರಣ ಇಲ್ಲಿದೆ..!

ಬೆಂಗಳೂರು:– ಜೆ.ಬಿ ನಗರ ಪೊಲೀಸರು ತನಿಖೆ ಚುರುಕುಗೊಳಿಸಿ ತೃತೀಯ ಲಿಂಗಿ ಹತ್ಯೆ ಕೇಸ್ ಗೆ ಸಂಬಧಪಟ್ಟಂತೆ ಓರ್ವ ಮಹಿಳೆಯನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸರ್ಕಾರಿ ರಜೆ: ಮೂರು ದಿನ ಆಪ್ತರು, ಕುಟುಂಬಸ್ಥರಿಗಿಲ್ಲ ರೇವಣ್ಣ ಭೇಟಿಗೆ ಅವಕಾಶ! 51 ವರ್ಷದ ಪ್ರೇಮ ಆರೋಪಿ ಮಹಿಳೆ ಎನ್ನಲಾಗಿದೆ. ಇದೇ ಮೇ. 3ರಂದು ಜೆ.ಬಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಮಂಜಿ ಬಾಯ್ ಅಲಿಯಾಸ್​ ಮಂಜ ನಾಯ್ಕ್ ಎಂಬ ತೃತೀಯ ಲಿಂಗಿ ಕೊಲೆಯಾಗಿತ್ತು. ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಶವದ ಕುರಿತು … Continue reading ತೃತೀಯ ಲಿಂಗಿ ಹತ್ಯೆ ಕೇಸ್: ಓರ್ವ ಮಹಿಳೆ ಅರೆಸ್ಟ್… ಕೊಲೆಗೆ ಕಾರಣ ಇಲ್ಲಿದೆ..!