ತಿಮ್ಮಪ್ಪನ ಲಡ್ಡು ಬೇಕೆ ಬೇಕಾ: ಹಾಗಿದ್ರೆ ಈ ನಿಯಮ ಪಾಲಿಸಲೇಬೇಕು!

ಕಾಳಸಂತೆಯಲ್ಲಿ ಲಡ್ಡುಗಳನ್ನು ಮಾರಾಟ ಮಾಡುತ್ತಿರುವ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಟಿಟಿಡಿ ಮಹತ್ವದ ತೀರ್ಮಾನ ಕೈಗೊಂಡಿದ .. ಇನ್ಮುಂದೆ ಲಡ್ಡುಗಳನ್ನು ಪಡೆಯಬೇಕೆಂದರೆ ಆಧಾರ್ ಕಾರ್ಡ್​ ಅನ್ನು ಕಡ್ಡಾಯ ಮಾಡಲಾಗಿದೆ. ಟೋಕನ್ ರಹಿತ ಭಕ್ತರಿಗೆ ಲಡ್ಡುಗಳ ಮಾರಾಟಕ್ಕೆ ಆಧಾರ್ ದೃಢೀಕರಣ ಪರಿಚಯಿಸಲಾಗಿದೆ. SSLC, PUC ಪಾಸಾಗಿದ್ಯಾ!? ಹಾಗಿದ್ರೆ ಇಲ್ಲಿದೆ ಹಲವು ಉದ್ಯೋಗ; ಪರೀಕ್ಷೆ ಇಲ್ಲ; ಸಂದರ್ಶನ ಮಾತ್ರ! ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ವೆಂಕಯ್ಯ ಚೌಧರಿ ಮಾತನಾಡಿ, ಲಡ್ಡುಗಳನ್ನು ಕೆಲವು ಮಧ್ಯವರ್ತಿಗಳು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ದೇವಾಲಯಕ್ಕೆ ದಕ್ಕೆಯಾಗುತ್ತಿದೆ. … Continue reading ತಿಮ್ಮಪ್ಪನ ಲಡ್ಡು ಬೇಕೆ ಬೇಕಾ: ಹಾಗಿದ್ರೆ ಈ ನಿಯಮ ಪಾಲಿಸಲೇಬೇಕು!