ತಿಮ್ಮಪ್ಪನ ಲಡ್ಡು ವಿವಾದ: ತನಿಖೆಗೆ SIT ರಚಿಸಿದ ಆಂಧ್ರ ಸರ್ಕಾರ!

ಹೈದರಾಬಾದ್:- ತಿಮ್ಮಪ್ಪನ ಲಡ್ಡು ವಿವಾದದ ಹಿನ್ನೆಲೆ, ಸಮಗ್ರ ತನಿಖೆಗಾಗಿ ಆಂಧ್ರಪ್ರದೇಶ ಸರ್ಕಾರ ಎಸ್​ಐಟಿ ರಚನೆ ಮಾಡಿದೆ. Siddaramaiah: ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ಕೊಡಲ್ಲ: CM ಸಿದ್ದರಾಮಯ್ಯ! ತಿರುಪತಿ ದೇವಸ್ಥಾನದಲ್ಲಿ ನೀಡಲಾಗುವ ಪ್ರಸಾದವಾದ ಲಡ್ಡು ತಯಾರಿಕೆಗೆ ಕಳಪೆ ಗುಣಮಟ್ಟದ ತುಪ್ಪ ಬಳಸಲಾಗಿದೆ. ಆ ತುಪ್ಪದಲ್ಲಿ ಪ್ರಾಣಿಯ ಕೊಬ್ಬು, ಮೀನಿನ ಎಣ್ಣೆ ಮತ್ತಿತರ ಎಣ್ಣೆಗಳ ಅಂಶ ಇದ್ದುದು ಲ್ಯಾಬ್ ವರದಿಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರ್ಕಾರ ಎಸ್​ಐಟಿ ರಚನೆ ಮಾಡಿದೆ ಸೆಪ್ಟೆಂಬರ್ 22ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ … Continue reading ತಿಮ್ಮಪ್ಪನ ಲಡ್ಡು ವಿವಾದ: ತನಿಖೆಗೆ SIT ರಚಿಸಿದ ಆಂಧ್ರ ಸರ್ಕಾರ!