ಬ್ಯಾಂಕ್ ಮುಂದೆ ನಿಲ್ಲಿಸಿದ ಬೈಕ್ ಕದ್ದ ಕಳ್ಳರು.. ನಕಲಿ ಕೀ ಬಳಸಿ ಕೃತ್ಯ..!

ಬೆಂಗಳೂರು:- ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿ ಬ್ಯಾಂಕ್ ಮುಂದೆ ನಿಲ್ಲಿಸಿದ್ದ ಬೈಕ್‌ವೊಂದನ್ನು ನಕಲಿ ಕೀ ಬಳಿಸಿ ಕಳ್ಳತನ ಮಾಡಿರುವ ಘಟನೆ ಜರುಗಿದೆ. ರೈತರಿಗೆ ಗುಡ್‌ ನ್ಯೂಸ್… ಭತ್ತ, ರಾಗಿ, ಹತ್ತಿ ಸೇರಿ 14 ಬೆಳೆಗಳಿಗೆ MSP ಹೆಚ್ಚಿಸಿದ ಕೇಂದ್ರ ಸರ್ಕಾರ ಬ್ಯಾಂಕ್‌ವೊಂದರ ಮುಂದೆ ಬೈಕ್‌ ನಿಲ್ಲಿಸಿ ಗ್ರಾಹಕ ಬ್ಯಾಂಕ್‌ನಲ್ಲಿ ತನ್ನ ಕೆಲಸ ಮುಗಿಸಿಬರಲು ಹೋಗಿದ್ದ. ವಾಪಸ್‌ ಬರುವಷ್ಟರಲ್ಲಿ ಬೈಕ್ ಕಳ್ಳತನವಾಗಿದೆ. ಬೈಕ್ ಇಲ್ಲದ್ದನ್ನ ಕಂಡು ಬೈಕ್ ಸವಾರ ಕಂಗಾಲಾಗಿದ್ದಾನೆ. ನಕಲಿ ಕೀ ಬಳಿಸಿ, ಬೈಕ್ ಹ್ಯಾಂಡಲ್ ಲಾಕ್ … Continue reading ಬ್ಯಾಂಕ್ ಮುಂದೆ ನಿಲ್ಲಿಸಿದ ಬೈಕ್ ಕದ್ದ ಕಳ್ಳರು.. ನಕಲಿ ಕೀ ಬಳಸಿ ಕೃತ್ಯ..!