ಗ್ಯಾರಂಟಿ ಯೋಜನೆಗೆ ಕತ್ತರಿ ಹಾಕುವಂತೆ ಸ್ವಪಕ್ಷದವರಿಂದಲೇ ಒತ್ತಡ: ಹೈಕಮಾಂಡ್ ಮೊರೆ ಹೋದ ಸಚಿವರು, ಶಾಸಕರು..!

ಬೆಂಗಳೂರು:- ನಿಮಗೂ ಫ್ರೀ..ನಮಗೂ ಫ್ರೀ..ಎಲ್ಲರಿಗೂ ಫ್ರೀ ಎಂದು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದ ಸರ್ಕಾರದ ವಿರುದ್ಧವೇ ಸ್ವಪಕ್ಷೀಯರು ಇದೀಗ ತಿರುಗಿಬಿದ್ದಿದ್ದಾರೆ.ಗ್ಯಾರಂಟಿ ಯೋಜನೆಗಳನ್ನ ಪರಿಷ್ಕರಣೆ ಮಾಡುವಂತೆ ಖುದ್ದು ಸಚಿವರೇ ಹೈಕಮಾಂಡ್ ಮೊರೆ ಹೋಗಿದ್ದಾರೆ. ಈ ಹಿನ್ನಲೆಯಲ್ಲಿ ಹಂತ ಹಂತವಾಗಿ ಗ್ಯಾರಂಟಿ ಯೋಜನೆ ಪರಿಷ್ಕರಣೆ ಮಾಡಲು ಸರ್ಕಾರ ಚಿಂತಿಸಿದೆ ಎನ್ನಲಾಗಿದೆ. ರೈಲು ಬೋಗಿಯಲ್ಲಿ ನಮಾಜ್ ಮಾಡಿದ ಮುಸ್ಲಿಂ ಪ್ರಯಾಣಿಕರು: ಟಿಟಿಇ ತರಾಟೆ! ಯೆಸ್,5 ಗ್ಯಾರಂಟಿ ಯೋಜನೆ ಜಾರಿ ಮಾಡುವುದಾಗಿ ರಾಜ್ಯದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಸರ್ಕಾರಕ್ಕೆ ಇದೀಗ ಗ್ಯಾರಂಟಿ ಯೋಜನೆಯೇ … Continue reading ಗ್ಯಾರಂಟಿ ಯೋಜನೆಗೆ ಕತ್ತರಿ ಹಾಕುವಂತೆ ಸ್ವಪಕ್ಷದವರಿಂದಲೇ ಒತ್ತಡ: ಹೈಕಮಾಂಡ್ ಮೊರೆ ಹೋದ ಸಚಿವರು, ಶಾಸಕರು..!